*ಪಾಪು ನಿಧನ ಶೃಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ ಮೌನಾಚರಣೆ* ನಾಡಿನ ಖ್ಯಾತ ಪತ್ರಕರ್ತ ಸಾಹಿತಿ ಮತ್ತು ಹೋರಾಟಗಾರ ಶತಾಯುಷಿ ಪಾಟೀಲ್ ಪುಟಪ್ಪ ನಿಧನಕ್ಕೆ ಮೂಡಲಗಿ ಕಸಾಪ ಬಳಗದ ವತಿಯಿಂದ ಸಂತಾಪ ಸೂಚಿಸಿದರು. ಪಾಪು ನಿಧನ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಗಮೇಶ ಗುಜಗೊಂಡ ಮಾತನಾಡಿ ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ ಕನ್ನಡದ ಹಿರಿಯ ಪತ್ರಕರ್ತ ಸಾಹಿತಿ …
Read More »Daily Archives: ಮಾರ್ಚ್ 18, 2020
ತಮ್ಮ ಭರವಸೆಯ ಕಂಪನಿಯು ಭಾರತೀಯ ಜೀವ ವಿಮಾ ನಿಗಮ ಒಂದೇ-ಶಿವಪ್ರಕಾಶ
ತಮ್ಮ ಭರವಸೆಯ ಕಂಪನಿಯು ಭಾರತೀಯ ಜೀವ ವಿಮಾ ನಿಗಮ ಒಂದೇ-ಶಿವಪ್ರಕಾಶ ಗುರ್ಲಾಪೂರ 14: ಭಾರತೀಯ ಜೀವ ವಿಮಾ ನಿಗಮವು ಇಂದು ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ಯಮಿಯಾಗಿ ದೇಶದ ಆರ್ಥಿಕತೆಯ ಬೆನ್ನಲುಬುವಾಗಿ ಮುನ್ನುಗ್ಗುತ್ತಿದೆ ಎಂದು ಎಲ್.ಆಯ್.ಸಿಯ ರಾಯಬಾಗ ಶಾಖಾ ಮ್ಯಾನೇಜರ ಶಿವಪ್ರಕಾಶ ಹೇಳಿದರು. ಅವರು ದಿ: 13 ರಂದು ಸ್ಥಳೀಯ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ 2018-19ನೇ ಸಾಲಿನ ವಿಮಾ ಗ್ರಾಮವೆಂದು ಘೋಷಿÀಸಿ 1 ಲಕ್ಷ ಚಕ್ ವಿತರಣೆ ಕಾರ್ಯಕ್ರಮದಲ್ಲಿ …
Read More »ಕುರುಹಿನಶೆಟ್ಟಿ ಸೊಸಾಯಿಟಿಯ ಅಧ್ಯಕ್ಷರಿಗೆ ಸನ್ಮಾನ -ಗುರ್ಲಾಪೂರ
ಕುರುಹಿನಶೆಟ್ಟಿ ಸೊಸಾಯಿಟಿಯ ಅಧ್ಯಕ್ಷರಿಗೆ ಸನ್ಮಾನ ಗುರ್ಲಾಪೂರ 16 : ಸ್ಥಳೀಯ ಶ್ರೀ ಮಲ್ಲಿಕಾರ್ಜುನ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ., ಗುರ್ಲಾಪೂರ ಇವರು ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷರಾದ ಗುರ್ಲಾಪೂರ ಗ್ರಾಮದ ಶ್ರೀ ಬಸವಣ್ಣೆಪ್ಪಾ ಚಿ. ಮುಗಳಖೋಡ ಹಾಗೂ ಉಪಾಧ್ಯಕ್ಷರಾದ ಲಕ್ಕಪ್ಪಾ ಪೂಜೇರಿ ಆಡಳಿತ ಮಂಡಳಿ ಸದಸ್ಯರುಗಳಾದ ಸುಭಾಸ ಬೆಳಕೂಡ, ಗೊಡಚಪ್ಪಾ ಮುರಗೋಡ, ಸದಾಶಿವ ಶೀಲವಂತ, ಬಸವರಾಜ ಬೆಳಕೂಡ, ಇಸ್ಮಾಯಿಲ್ …
Read More »