Breaking News

Daily Archives: ಮಾರ್ಚ್ 27, 2020

ಮಾಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸೇವಾ ನಿರತ ಪೋಲಿಸ್ ಪಡೆಗೆ ಮತ್ತು ಪತ್ರಕರ್ತರಿಗೆ ಇಲ್ಲಿಯ ಆಕಾಶ ಇಲೆಕ್ಟ್ರಾನಿಕ್ ಮಾಲಿಕ,ಯುವಕ ಮೀರಾಸಾಬ ಮುಲ್ಲಾ ಮೂರು ದಿನಗಳಿಂದ ಬಿಸಲೇರಿ ನೀರಿನ ಬಾಟಲಿ, ಮನೆಯಿಂದ ಚಹಾ, ಚೂಡಾ ತಯಾರಿಸಿ ಕೊಡುತ್ತಿದ್ದು “ಇದು ನನ್ನ ಚಿಕ್ಕ ಅಳಿಲು ಸೇವೆ” ಎನ್ನುತ್ತಾನೆ ಈ ಯುವಕ ಇವನಂತೆ ಉಳ್ಳವರು ಇಂತಹ ಸೇವೆ ಮಾಡಲಿ ಎಂದು ಇನ್ ಮೂಡಲಗಿ ತಂಡದ ಆಶಯವಾಗಿದೆ.

Read More »

ಕೊರೊನಾ ಭೀತಿ: ಮೂಡಲಗಿ ಖಾಸಗಿ ವೈದ್ಯರು ಪೊಲೀಸ್ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿ ರಾಜ್ಯ ಸರ್ಕಾರ ನಾಚುವಂತೆ ಮಾಡಿದ್ದಾರೆ

ಕೊರೋನಾ ಭೀತಿ: ನಿರಂತರ ಕರ್ತವ್ಯ ಸೇವೆ ನಿರತರಿಗೆ ಊಟದ ವ್ಯವಸ್ಥೆ; ಮಾನವೀಯತೆಗೆ ಮುನ್ನುಡಿ. ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಗೆದುಕೊಂಡು ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಎಲ್ಲ ಸಿಬ್ಬಂದಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವಿದೆ. ಆದರೆ ಇಡೀ ದೇಶವೇ …

Read More »

ಭಾರತ ಲಾಕ್‍ಡೌನ್ ಹಿನ್ನೆಲೆ ಸಾವಳಗಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ರದ್ದು

ಭಾರತ ಲಾಕ್‍ಡೌನ್ ಹಿನ್ನೆಲೆ ಸಾವಳಗಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ರದ್ದು ಗೋಕಾಕ: ಕೊರೊನಾ ಸೋಂಕು ಭೀತಿಯ ವರ್ತಮಾನ ಕಾಲದ ದುಸ್ಥಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾನಕ್ರಮಗಳ ಆಜ್ಞೆಯಂತೆ ಏ. 9ರಿಂದ ಏ. 17ರ ವರೆಗೆ ನಡೆಯಬೇಕಾಗಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಪೀಠಾಧಿಪತಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ …

Read More »