ಬೇರೆ ರಾಜ್ಯಗಳಿಂದ ಬಂದು ಉದಗಟ್ಟಿ ಗ್ರಾಮದಲ್ಲಿ ಕಟ್ಟಿಗೆ ಸುಟ್ಟು ಇದ್ದಲಿ ಮಾಡುತ್ತಿರುವ ಜನರಿಗೆ ಕರೋನ ರೋಗದ ಬಗ್ಗೆ ಎಚ್ಚರಿಕೆ ನೀಡಿ. ಕೊರೊನಾ ವೈರಸ್ ಎಂಬ ಮಹಾಮಾರಿಗೆ ಹೆದರಿ ಪರ ರಾಜ್ಯಗಳಿಂದ ತಮ್ಮ ಕೂಲಿ ಕೆಲಸ ಬಿಟ್ಟು ಊರಿಗೆ ಹೊಗಲು ಬಡವರು,ನಿರ್ಗತಿಕರು ಮತ್ತು ಕೂಲಿಕಾರ್ಮಿಕರು ವಾಹನ ಸೌಲಭ್ಯ ಇಲ್ಲದೆ ನೂರಾರು ಸಾವಿರಾರು ಕಿಲೋಮೀಟರ ನಡೆದುಕೊಂಡು ಹೊಗುವ ಪರಿಸ್ಥಿತಿಯಲ್ಲಿ. ಕರ್ತವ್ಯದೊಂದಿಗೆ ಸಹಾಯ ಮಾಡಿದ್ದಾರೆ ಯವರು ಅವರಿಗೆ ದಿನ ನಿತ್ಯ ಊಟಕ್ಕೆ ರೇಷನ್ ಕೊಟ್ಟು …
Read More »Daily Archives: ಏಪ್ರಿಲ್ 2, 2020
ಕೊರೊನಾ ವೈರಸ್ ; ಜೀವ ಇದ್ದರೆ ಮುಂದಿನ ಜೀವನ : ಬಸವರಾಜ ಹೆಗ್ಗನಾಯಕ್
ಹಳ್ಳೂರ : ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತದೆ. ಆದರೆ ತಾಳ್ಮೆ ಇರುವದರಿಂದ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ, ಎಂಬ ವಾಕ್ಯದಂತೆ ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಕೊರೊನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯ, ಆದರಿಂದ ಎಲ್ಲ ನಾಗರಿಕರು ಕೊರೊನಾ ಹರಡದಂತೆ ನೋಡಿಕೊಳ್ಳೋಣಾ ಎಂದು ಮೂಡಲಗಿ/ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ …
Read More »