Breaking News

Daily Archives: ಏಪ್ರಿಲ್ 28, 2020

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆ

  ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 520ಕ್ಕೇರಿದೆ. ಕಲಬುರ್ಗಿಯಲ್ಲಿ ಇಂದು 6 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ.  

Read More »

ಪತ್ರಕರ್ತರ ಕೊರೊನಾ ತಪಾಸಣೆಗೆ ಅಡ್ಡಿ ಪ್ರಕರಣ | ರಾಜಕಾರಣಿಗಳಿಗೊಂದು ಕಾನೂನು, ಜನಸಾಮಾನ್ಯಗರಿಗೊಂದು ಕಾನೂನು? ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್.ಆಯ್.ಆರ್. ದಾಖಲಿಸಿರಿ ಎಂದು ಪತ್ರದ ಮೂಲಕ ಗ್ರಹ ಸಚಿವರಿಗೆ ದೂರು

ಬೆಳಗಾವಿ : ಸರಕಾರದ ಸೂಚನೆಯ ಪ್ರಕಾರ ಇತ್ತೀಗೆ ಮಂಡ್ಯ ಜಿಲ್ಲಾ ಪತ್ರಕರ್ತರ ಕೋವಿಡ-19 ಪರೀಕ್ಷೆ ನಡೆಸುತ್ತಿರುವ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಶ್ರೀ ಕೃಷಿಕಗೌಡ ಹಾಗೂ ಅವರ ಬೆಂಬಲಿಗರು ಸೇರಿಕೊಂಡು ಕೊರೊನಾ ತಪಾಸಣೆ ನಡೆಸುತ್ತಿದ್ದ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್.ಆಯ್.ಆರ್. ದಾಖಲಿಸುವಂತೆ ನಿರ್ದೇಶನ ನೀಡಲು ಮಾನ್ಯ ಗ್ರಹ …

Read More »