Breaking News
Home / 2020 / ಮೇ / 11

Daily Archives: ಮೇ 11, 2020

ಕೊಳವೆಬಾವಿಗೆ  ಬಿದ್ದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ.

ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ  ಬಿದ್ದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ. ಅಧಿಕಾರಿಗಳಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮೃತನ ಹೆಂಡತಿಗೆ ಭೇಟಿ ನೀಡಿ ಆ ವ್ಯಕ್ತಿಯು ಸಾಲ ಮಾಡಿರುವ ಬಗ್ಗೆ ಮಾಹಿತಿ ಪಡೆದು, ಬೋರವೆಲ್ ಕೊರೆದ ಬಗ್ಗೆ ವಿಚಾರಿಸಿ, ಮೃತನ ಮಕ್ಕಳ …

Read More »

ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ: ಸಾಲದ ಸೂಲವೆ ಅವಘಡಕ್ಕೆ ಕಾರಣ ?

ಮುಗಳಖೋಡ: ಸಮೀಪದ ಸುಲ್ತಾನಪೂರ ಗ್ರಾಮದ ಲಕ್ಕಪ್ಪಾ ಸಂಗಪ್ಪ ದೊಡ್ಡಮನಿ ಎಂಬ 38 ವರ್ಷದ ವ್ಯಕ್ತಿ ಸೋಮವಾರ ದಿ: 11 ರಂದು ಮುಂಜಾನೆ 6ಗಂಟೆಗೆ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಇತ್ತಿಚಿಗೆ ಅಂದರೆ ದಿ: 07-5-2020 ರಂದು ಸರ್ವೆ ನಂ 67/5 ರಲ್ಲಿ ಲಕ್ಕಪ್ಪಾ ದೊಡ್ಡಮನಿ ಅವರು ಸಾಲ ಮಾಡಿ ಈ ಕೊಳವೆಬಾವಿಯನ್ನು ಕೊರೆಸಿದ್ದರು ಕೊಳವೆಬಾವಿಗೆ ನೀರು ಬಾರದೆ ಇದ್ದಾಗ ಲಕ್ಕಪ್ಪ ಮಾನಸಿಕಗೊಂಡಿದ್ದರು ಅಷ್ಟೆ ಅಲ್ಲದೆ ಸಾಲ ಕೊಟ್ಟ ವ್ಯಕ್ತಿಗಳ …

Read More »

ಸೋಮವಾರ ಸಂಜೆಯ ಕರೋನ ಬುಲೆಟಿನ್ ಬಿಡುಗಡೆ ಆಗಿದೆ.

ಬೆಳಗಾವಿ :ಇದೀಗ ಸೋಮವಾರ ಸಂಜೆಯ ಕರೋನ ಬುಲೆಟಿನ್ ಬಿಡುಗಡೆ ಆಗಿದೆ. ಆದರೆ, ಸಂಜೆಯ ಬುಲೆಟಿನ್ ನಲ್ಲೂ ಬೆಳಗಾವಿ ಜಿಲ್ಲೆಯವರಿಲ್ಲ. ಇದು ತುಸು ನೆಮ್ಮದಿ ತಂದಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ ಅಜ್ಮೀರ್ ಪ್ರವಾಸ ತೆರಳಿದ್ದವರಿಂದ ಒಟ್ಟು ಇಪ್ಪತ್ತೆರಡು ಜನ ಕರೋನ ಪಾಸಿಟಿವ್ ಗೆ ತುತ್ತಾಗಿದ್ದರು.

Read More »

ಭೀಕರ ಕೃತ್ಯವನ್ನು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಉಗ್ರವಾಗಿ ಖಂಡಿಸಿದೆ

ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ …

Read More »

ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಕೊಲೆ ಕೃತ್ಯ ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮೀತಿವತಿಯಿಂದ ಮನವಿ ನೀಡಿದರು.

ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಡಿಎಸ್‍ಎಸ್ …

Read More »

ರಾಜ್ಯದಲ್ಲಿ ಇಂದು ಒಟ್ಟು ಹತ್ತು ಪ್ರಕರಣ ಕಂಡು ಬಂದಿವೆ

ಬೆಳಗಾವಿ :ಸೋಮವಾರ ಮಧ್ಯಾಹ್ನದ ಬುಲೆಟಿನ್ ಬಿಡುಗಡೆ ಆಗಿದೆ. ಆದರೆ, ಇದರಲ್ಲಿ ಬೆಳಗಾವಿ ಜಿಲ್ಲೆಯ ವರು ಯಾರೂ ಇಲ್ಲ. ರಾಜ್ಯದಲ್ಲಿ ಇಂದು ಒಟ್ಟು ಹತ್ತು ಪ್ರಕರಣ ಕಂಡು ಬಂದಿದ್ದು, ಒಟ್ಟಾರೆ, ಸಂಖ್ಯೆ, 858 ಕ್ಕೆ ಏರಿಕೆಗೊಂಡಿದೆ.

Read More »