ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಮೀನುಗಾರಿಕೆ ತರಬೇತಿ ಕುರಿತು ಬಡ್ರ್ಸ್ ಸಂಸ್ಥೆ ವಿಜ್ಞಾನಿ ಡಾ. ಆದರ್ಶ ಎಚ್.ಎಸ್. ಮಾತನಾಡಿದರು. ಕೃಷಿ ಅಧಿಕಾರಿ ಜರೀನಾ ಮಸೂತಿ, ಡಾ. ರಾಮಚಂದ್ರ ನಾಯ್ಕ ಇದ್ದಾರೆ ಕೃಷಿ ವಿಜ್ಞಾನಿ ಡಾ. ಆದರ್ಶ ಎಚ್.ಎಸ್. ಅಭಿಪ್ರಾಯ ಕೃಷಿ ಹೊಂಡದಲ್ಲಿ ಮೀನುಗಾರಿಕೆಯಿಂದ ಆದಾಯ ಮೂಡಲಗಿ: ‘ಕೃಷಿ ಹೊಂಡದಲ್ಲಿ ಮೀನುಗಾರಿಕೆಯ ಮೂಲಕ ರೈತರು ದ್ವಿಗುಣ ಆದಾಯ ಪಡೆಯಬಹುದು’ ಎಂದು ತುಕ್ಕಾನಟ್ಟಿಯ ಬಡ್ರ್ಸ್ ಸಂಸ್ಥೆಯ ಕೃಷಿ …
Read More »