ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ ಬೆಳಗಾವಿಗೆ ತೆರಳಿ ಮನವಿ ಮಾಡಿಕೊಂಡ ನಿರಾಶ್ರಿತರು ಬೆಳಗಾವಿ : ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹಾನಿಯಾದ ಮನೆಗಳ ಫಲಾನುಭವಿಗಳು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಮನವಿ ಸಲ್ಲಿಸಿದರು. ಇಂದಿಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಅವಳಿ ತಾಲೂಕುಗಳ ನಿರಾಶ್ರಿತರು ನಿರಂತರ ಮಳೆ …
Read More »Daily Archives: ಸೆಪ್ಟೆಂಬರ್ 16, 2020
ಅಧಿಕ ಅಶ್ವೀಜ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತರ ಸೆ. 18ರಿಂದ ‘ಅರುಹಿನ ಅರಮನೆ ಮತ್ತು ಕೋವಿಡ್ ಅರಿವು’ ಕಾರ್ಯಕ್ರಮ
ಅಧಿಕ ಅಶ್ವೀಜ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತರ ಸೆ. 18ರಿಂದ ‘ಅರುಹಿನ ಅರಮನೆ ಮತ್ತು ಕೋವಿಡ್ ಅರಿವು’ ಕಾರ್ಯಕ್ರಮ ಮೂಡಲಗಿ: ಸಮೀಪದ ಮುನ್ಯಾಳ-ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಧಿಕ ಅಶ್ವೀಜ ಮಾಸದ ನಿಮಿತ್ತವಾಗಿ ಸೆ. 18ರಿಂದ ಅ. 15ರ ವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ 9ರವರೆಗೆ ಮನೆಯಿಂದ ಮನೆಗೆ ‘ಅರುಹಿನ ಅರಮನೆ ಹಾಗೂ ಕೋವಿಡ್-19ರ ಜಾಗೃತಿ’ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಮೂಡಲಗಿ ಪಟ್ಟಣ ಸೇರಿದಂತೆ ಮುನ್ಯಾಳ, …
Read More »ಕರೋನಾ ಜಾಗೃತಿ ಅಭಿಯಾನ
ಕರೋನಾ ಜಾಗೃತಿ ಅಭಿಯಾನ ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಮುಂಜಾನೆ ನವ್ಯ ದಿಶಾ ಮತ್ತು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸಹಯೋಗದಲ್ಲಿ ಕರೋನಾ ಜಾಗೃತಿ ಅಭಿಯಾನ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಗೋಡ ಗ್ರಾ.ಪಂ ಪಿಡಿಓ ಸದಾಶಿವ ದೇವರ ಮುಂಬರುವ ದಿನಗಳಲ್ಲಿ ಕರೋನಾ ಜಾಗೃತಿ ಜೊತೆಗೆ ಡೇಂಗ್ಯು, ಮಲೇರಿಯಾ, ಕಾಲರಾ, ಚಿಕ್ಕನ್ ಗುನ್ಯ ಇಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆ ಗಮನ ಹರಿಸಬೇಕು. ಕರೋನಾ …
Read More »ಗ್ರಾಮದ ಯುವಕರಿಕೆ ಆಸರೆಯಾದ ಮಾಜಿ ಸೈನಿಕರು
ಗ್ರಾಮದ ಯುವಕರಿಕೆ ಆಸರೆಯಾದ ಮಾಜಿ ಸೈನಿಕರು ಕುಲಗೋಡ:ಭಾರತಾಂಬೆಯ ಸೇವೆ ಮಾಡಿ ನಿವೃತ್ತಿ ಹೊಂದಿದ ನಂತರ ಸೈನಿಕರು ಹೊಲ,ಮನೆ,ಹೆಂಡತಿ,ಮಕ್ಕಳು, ಪರಿವಾರ ಎಂದು ಉಳಿಯುತ್ತಾರೆ. ಇನ್ನೂ ಕೇಲವರು ನಿವೃತ್ತಿ ನಂತರ ಮತ್ತೆ ಸರಕಾರಿ ಕೇಲಸದಲ್ಲಿ ತೊಡಗುತ್ತಾರೆ. ಆದ್ದರೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಮಾಜಿ ಸೈನಿಕರು ಗ್ರಾಮದ 80 ಕ್ಕೂ ಹೆಚ್ಚು ಯುವಕರಿಗೆ ಸೈನಿಕ, ಪೊಲೀಸ್, ಹಾಗೂ ಇತರೆ ನೌಕರಿಗಾಗಿ ನಿರಂತರ ಉಚಿತ ತರಬೇತಿ ನೀಡುತ್ತಿರುವ ಮೂಲಕ ಗ್ರಾಮದ ಯುವಕರಿಗೆ ಆಸರೆಯಾಗಿದ್ದಾರೆ. ಭಾರತೀಯ …
Read More »