Breaking News

Daily Archives: ಸೆಪ್ಟೆಂಬರ್ 21, 2020

‘ಆಧ್ಯಾತ್ಮಿಕ ಚಿಂತನೆ ಬದುಕುವ ಕಲೆ ಕಲಿಸುತ್ತದೆ’ – ಡಾ. ಎಸ್.ಎಸ್. ಪಾಟೀಲ

ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ದ 4ನೇ ದಿನದ ಕಾರ್ಯಕ್ರಮದಲ್ಲಿ ಸುರಕ್ಷಾ ಪ್ಯಾರಾ ಮೆಡಿಕಲ್ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಮಾತನಾಡಿದರು ಡಾ. ಎಸ್.ಎಸ್. ಪಾಟೀಲ ಅಭಿಪ್ರಾಯ ‘ಆಧ್ಯಾತ್ಮಿಕ ಚಿಂತನೆ ಬದುಕುವ ಕಲೆ ಕಲಿಸುತ್ತದೆ’ ಮೂಡಲಗಿ: ‘ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಬದುಕುವ ಕಲೆಯನ್ನು ಕಲಿಸುತ್ತವೆ’ ಎಂದು ಸುರಕ್ಷಾ ಪ್ಯಾರಾ ಮೆಡಿಕಲ್ ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಸ್. …

Read More »

ಕಬ್ಬಿನ ಬೆಳೆಯಲ್ಲಿ ಯಾಂತ್ರಿಕರಣವನ್ನು ಅಳವಡಿಸಿಕೊಳ್ಳುವದು ತುಂಬಾ ಅವಶ್ಯಕತೆ ಇದೆ -ಹುಕ್ಕೇರಿ

ಪಿ.ವಾಯ್.ಹುಣಶ್ಯಾಳ ಗ್ರಾಮದಲ್ಲಿ ಕಬ್ಬು ಕೃಷಿ ಕಾರ್ಯಾಗಾರ ಕಬ್ಬಿನ ಬೆಳೆಯಲ್ಲಿ ಯಾಂತ್ರಿಕರಣವನ್ನು ಅಳವಡಿಸಿಕೊಳ್ಳುವದು ತುಂಬಾ ಅವಶ್ಯಕತೆ ಇದೆ-ಹುಕ್ಕೇರಿ ಮೂಡಲಗಿ: ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಕೊರೆತೆ ಉಂಟಾಗುತ್ತಿರುವದರಿಂದ ಮುಂದಿನ ದಿನಗಳಲ್ಲಿ ಕಬ್ಬುಕಟಾವು ತೊಂದರೆ ಹೊಗಲಾಡಿಸಲು ಕಬ್ಬು ಬೆಳೆಗಾರರು ಅಗಲ ಸಾಲು ಪದ್ದತಿಯಲ್ಲಿ ಕಬ್ಬನ್ನು ನಾಟಿ ಮಾಡಿ ಕಬ್ಬಿನ ಬೆಳೆಯಲ್ಲಿ ಯಾಂತ್ರಿಕರಣವನ್ನು ಅಳವಡಿಸಿಕೊಳ್ಳುವದು ತುಂಬಾ ಅವಶ್ಯಕತೆ ಇದೆ ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಮುಖ್ಯಸ್ಥರಾದ ಎಸ್.ಎಮ್.ಹುಕ್ಕೇರಿ ಹೇಳಿದರು. ತಾಲೂಕಿನ ಹುಣಶ್ಯಾಳ ಪಿ.ವಾಯ್ …

Read More »