Breaking News

Daily Archives: ಸೆಪ್ಟೆಂಬರ್ 27, 2020

ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ – ಗೈಬು ಜೈನೆಖಾನ

ಮೂಡಲಗಿ: ಕಾರ್ಮಿಕರ ಮತ್ತು ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ ಎಂದು ಗ್ರಾ.ಪಂ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಸಿಐಟಿಯು ಸಂಘದ ಪ್ರಧಾನ ಕಾರ್ಯದರ್ಶಿ ಗೈಬು ಜೈನೆಖಾನ ಹೇಳಿದರು. ಅವರು ರವಿವಾರದಂದು ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿಸ್ಧೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮೂಡಲಗಿ ತಾಲೂಕಾ ಗ್ರಾಮ ಪಂಚಾಯತ ನೌಕರ ಸಂಘ ಪ್ರಥಮ ಸಮ್ಮೆಳನವನ್ನು ಉದ್ಘಾಟಿಸಿ ಮಾತನಾಡಿ, …

Read More »

ಕನ್ನಡಿಗರ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಶಿನರಾಗಿದ್ದ ಎಸ್.ಪಿ . ಬಾಲಸುಬ್ರಹ್ಮಮಣ್ಯಂ

ಮೂಡಲಗಿ: ಕನ್ನಡ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಶಿನರಾಗಿದ್ದ ಎಸ್.ಪಿ . ಬಾಲಸು ಬ್ರಹ್ಮಮಣ್ಯಂ ಎಂಬ ಹಿರಿಯ ಜೀವ ಅಗಲಿದ ಸುದ್ದೀಯು ಇಡಿ ಕರುನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದೆ. ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ ಅನ್ನುವ ಅವರ ಮಾತು ಪ್ರತಿಯೊಬ್ಬರ ಮನದಲ್ಲಿ ಉಳಿದಿದೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಕಲಾವಿದರ ಬಳಗ ಆಶ್ರಯದಲ್ಲಿ ಭಾವಪೂರ್ಣ …

Read More »

ಕೇಂದ್ರ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಬೆಳಗಾವಿ ಜಿಲ್ಲೆಯ ಜನತೆಗೆ ತೀವ್ರ ಆಘಾತವನ್ನುಂಟು ಮಾಡಿದೆ.- ಬಸವಂತ ಕೋಣಿ

ಬೆಟಗೇರಿ:ಬೆಳಗಾವಿ ಸಂಸದ ಹಾಗೂ ಕೇಂದ್ರ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಬೆಳಗಾವಿ ಜಿಲ್ಲೆಯ ಜನತೆಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು. ಗ್ರಾಮದ ಆಶ್ವಾರೂಢ ಬಸವೇಶ್ವರ ವೃತ್ತದಲ್ಲಿ ಗುರುವಾರದÀಂದು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮೃತ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ, ಮೌನಾಚರಣೆ ಸಲ್ಲಿಸಿ ಮಾತನಾಡಿ, ಈ ಭಾಗದ ಬಹುದಿನಗಳ …

Read More »

ಕಲಿವೀರ ಎಂಬ ಚಿತ್ರ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಆಕ್ಷನ್ ಸಿನಿಮಾ.

ಕಲಿವೀರ ಎಂಬ ಚಿತ್ರ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಆಕ್ಷನ್ ಸಿನಿಮಾ. ಗಾಂಧೀ ನಗರದ ಪಂಡಿತರ ಲೆಕ್ಕಚ್ಚಾರದಲ್ಲೇ ಬಹಳ ಬೇಡಿಕೆಯ ಸಿನಿಮಾ ಕಲಿವೀರ. ಕಲಿವೀರ ಚಿತ್ರ ಆರಂಭದ ದಿನಗಳಿಂದಲೂ ಒಂದಲ್ಲಾ ಒಂದು ವಿಷಯಗಳಿಂದ ಸದ್ದು ಮಾಡುತ್ತಲೆ ಬಂದಿದೆ. ಪ್ರಾರಂಭದಲ್ಲಿ ಹಲವು ಸ್ಟಾರ್ ಗಳ ವಿಭಿನ್ನ ಗೆಟಪ್ಗಳಲ್ಲಿ ಕಲಿವೀರ ಚಿತ್ರದ ನಾಯಕನ ಆಯ್ಕೆಯನ್ನು ಜನತೆಗೆ ಬಿಟ್ಟಿದ್ದ ಚಿತ್ರತಂಡ ನಂತರ ಉತ್ತರ ಕರ್ನಾಟಕದ ಪ್ರತಿಭೆಯನ್ನು ನಾಯಕ ನಟನನ್ನಾಗಿ ಮಾಡಿತು. …

Read More »