Breaking News

Daily Archives: ಅಕ್ಟೋಬರ್ 15, 2020

ಜ.26ರ ಒಳಗೆ ತಾಲೂಕಾ ಮಟ್ಟದ ಕಚೇರಿಗಳು ಬರದೇ ಇದ್ದಲ್ಲಿ ಉಗ್ರ ಹೋರಾಟ ಆರಂಭ : ಗಡಾದ

ಜ.26ರ ಒಳಗೆ ತಾಲೂಕಾ ಮಟ್ಟದ ಕಚೇರಿಗಳು ಬರದೇ ಇದ್ದಲ್ಲಿ ಉಗ್ರ ಹೋರಾಟ ಆರಂಭ : ಗಡಾದ ಮೂಡಲಗಿ : ಮೂಡಲಗಿ ತಾಲೂಕು ಘೋಷಣೆಯಾಗಿ ಮೂರು ವರ್ಷಗಳಾದರೂ ಇಲ್ಲಿಯವರೆಗೂ ತಾಲೂಕಾ ಕೇಂದ್ರಕ್ಕೆ ಬರಬೇಕಾದ ಕಚೇರಿಗಳು ಬಂದಿಲ್ಲ. ಮನಸ್ಸು ಮಾಡಿದರೆ ಒಂದು ಗಂಟೆಯಲ್ಲಿ ಉಪ ನೋಂದಣಿ ಕಚೇರಿಯನ್ನು ತರುವ ಶಕ್ತಿ ಶಾಸಕರಲ್ಲಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು. ಗುರುವಾರದಂದು ಸಮರ್ಥ ಶಾಲೆಯಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಮೂಡಲಗಿ …

Read More »

‘ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಫಲ ನೀಡುತ್ತದೆ’ – ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರು

ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರ ನುಡಿ ‘ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಫಲ ನೀಡುತ್ತದೆ’ ಮೂಡಲಗಿ: ‘ಮನುಷ್ಯನು ತನ್ನ ಸ್ವಚ್ಛ ಮನಸ್ಸಿನಿಂದ ಮಾಡುವ ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಎಂದಾದರು ಫಲ ನೀಡುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು …

Read More »