ಮೂಡಲಗಿ: ಎನ್.ಜಿ.ಓ ಗಳು ಸರಕಾರದ ಯೋಜನೆಗಳನ್ನ್ ಫಲಾನುಭುಭವಿಗಳಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕಿವಿ ಮಾತು ಹೇಳಿದರು. ಶನಿವಾರ ಅ.24 ರಂದು ಕಲ್ಲೋಳಿ ಪಟ್ಟಣದ ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ (ಸೇವಾ) ಸಂಸ್ಥೆಯ ನೂತನ ಕಾರ್ಯಾಲಯ ಶ್ರೀ ಮಹಾಲಕ್ಷ್ಮೀ, ಸರಸ್ವತಿ, ಗಣಪತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನ್ …
Read More »