Breaking News

Daily Archives: ಅಕ್ಟೋಬರ್ 31, 2020

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ  ಕುಲಗೋಡ; ಯುವಕರು ದೇಶದ ಏಕತೆಗೆ ಶ್ರಮಿಸಿದರೆ ಭಾರತ ಸುಭದ್ರವಾಗಿರುತ್ತದೆ. ಹಲವು ಭಾಷೆ-ಸಂಸ್ಕøತಿಗಳನ್ನು ಹೊಂದಿದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶ್ವದ ಗುರುವಾಗಲಿ ಎಂದು ಬೆಟಗೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಅಭಿಪ್ರಾಯಿಸಿದರು. ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಮುಂಜಾನೆ ಕುಲಗೋಡ ಪೋಲಿಸ್ …

Read More »

ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆದಕವಿ ಶ್ರೀ ವಾಲ್ಮೀಕಿ ಜಯಂತಿ

ಮೂಡಲಗಿ: ರಾಮಾಯಣ ಎಂಬ ಅತ್ಯದ್ಭುತ ಕಾವ್ಯವನ್ನು ರಚಿಸಿದ ಆದಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಶನಿವಾರ ಅ.31 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆದಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಈರಣ್ಣ ಕಡಾಡಿ ಅವರು ಪೂಜೆ ಸಲ್ಲಿಸಿ ನಮಿಸಿದರು. ಈ ಸಂದಭದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಆದಿಕವಿ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟು, ಅನಾದಿ ಕಾಲದಿಂದಲೂ …

Read More »