Breaking News

Daily Archives: ನವೆಂಬರ್ 18, 2020

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಸನ್ಮಾನಿಸಿದರು

ಬೆಳಗಾವಿಯಲ್ಲಿ ಬುಧವಾರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಸನ್ಮಾನಿಸಿದರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯ ‘ರೈತರ ಪ್ರಗತಿಯೊಂದಿಗೆ ಸಹಕಾರ ಕ್ಷೇತ್ರ ಭದ್ರಗೊಳಿಸಲಾಗುವುದು’ ಮೂಡಲಗಿ: ಬೆಳಗಾವಿ ಡಿಸಿಸಿ ಬ್ಯಾಂಕ್‍ವು ರೈತರ ಪ್ರಗತಿಯೊಂದಿಗೆ ಸಹಕಾರದ ಮೂಲ ತತ್ವವನ್ನು ಉಳಿಸಿಕೊಂಡು, ಸಹಕಾರ ಕ್ಷೇತ್ರವನ್ನು ಭದ್ರಗೊಳಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರು ಆಗಿರುವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಬೆಳಗಾವಿ ಕೆಎಂಎಫ್ ಕಚೇರಿಯಲ್ಲಿ ಬುಧವಾರದಂದು …

Read More »