Breaking News

Daily Archives: ಡಿಸೆಂಬರ್ 11, 2020

ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮ

ಗೋಶಾಲೆಯ ಗೋವುಗಳಿಗೆ ಪೂಜೆ,ಸಂಭ್ರಮ ಮೂಡಲಗಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಅರಭಾಂವಿ ಮಂಡಲ ಬಿಜೆಪಿ ಹಾಗೂ ವಿಶ್ವ ಹಿಂದು ಪರಷತ್ ವತಿಯಿಂದ ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿರುವ ಗೋಶಾಲೆಯ ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತನ ತಾಲೂಕಾ ಅಧ್ಯಕ್ಷ ಪ್ರಕಾಶ ಮಾದರ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ಮಾಡಿದ್ದ ಮಸೂಧೆಯನ್ನು ಕಾಂಗ್ರೇಸ ಸರಕಾರ ತಗೆದು ಹಾಕಿತ್ತು ಈಗ …

Read More »