Breaking News

Daily Archives: ಜನವರಿ 7, 2021

ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ

ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಮುಂಜಾನೆ ಅಕಾಲಿಕ ಮಳೆಯಾಗಿದ್ದು ರೈತರ ಹುಲ್ಲಿನ ಬಣವೆ, ಅಡಿಕೆ, ಶುಂಠಿ ಮಳೆ ನೀರಿಗೆ ಸಿಲುಕಿ ಅಪಾರ ಹಾನಿ ಸಂಭವಿಸಿದೆ. ಬನವಾಸಿ ಹಾಗೂ ಸುತ್ತಲಿನ ಭಾಶಿ, ಮೊಗವಳ್ಳಿ, ಅಜ್ಜರಣಿ, ಗುಡ್ನಾಪೂರ, ಕಂತ್ರಾಜಿ, ಮುತಾಳಕೊಪ್ಪ, ದಾಸನಕೊಪ್ಪ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಮುಂಜಾನೆ ಎರಡು ಗಂಟೆಗಳ ಕಾಲ ಮಳೆಯಾಗಿರುವುದು ಕಂಡುಬಂದಿದೆ. ಅಕಾಲಿಕ ಮಳೆಯಿಂದಾಗಿ ರೈತರ ಹುಲ್ಲಿನ …

Read More »

ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ

ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ ಕುಲಗೋಡ:ಜಿಲ್ಲಾ ಪಂಚಾಯತ ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಪೈಪ್ ಲೈನ್ ಕಾಮಗಾರಿಗೆ ಇಂದು ಮುಂಜಾನೆ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ಗ್ರಾಮೀಣ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಐ.ಎಂ ದಪೇದಾರ ಭೂಮಿ ಪೂಜೆ ನೆರವೆರಿಸಿದರು. ಈ ಸಂದರ್ಭದಲ್ಲಿ ಜಿ.ಪಂ …

Read More »