ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗಂಗಮ್ಮತಾಯಿ ಸಿದ್ದಪ್ಪ ನಾಯಿಕ ಅವರ ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಲ್ ಪರುಶರಾಮ ನಾಯಿಕ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಚಿತ್ರದಲ್ಲಿರುವರು ಕರ್ನಲ್ ಡಾ. ಪರುಶರಾಮ ನಾಯಿಕ ಅಭಿಮತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ದೊರೆಯಲಿ ಮೂಡಲಗಿ: ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು’ ಎಂದು ಕರ್ನಲ್ ಡಾ. ಪರುಶರಾಮ ನಾಯಿಕ ಹೇಳಿದರು. ತಾಲ್ಲೂಕಿನ …
Read More »Daily Archives: ಜನವರಿ 8, 2021
ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆ
ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆ ಮೂಡಲಗಿ – ನೀರಿನ ಘಟಕಗಳನ್ನು ಲಾಭಕೋಸ್ಕರ ಮಾಡುತ್ತಿಲ್ಲಾ ಕೇವಲ ಜನರಿಗೆ ಉತ್ತಮ ಆರೋಗ್ಯ ಉಳಿಸಿಕೋಳ್ಳಲು ನೀರನ್ನು ಶುದ್ದಿಕರಿಸಿ ಕೋಡುತ್ತಿದ್ದೆವೆ, ಮೂಡಲಗಿ ತಾಲೂಕಿನ ಕುಲಗೋಡ, ನಾಗನೂರ ಸೇರಿ ಮೂರನೇಯ ಘಟಕ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಸಂಘ ರಚನೆ ಮಾಡುವದರ ಆರ್ಥೀಕ ವವ್ಯಸ್ಥೆ ಸುದಾರಣೆಗೋಸ್ಕರ ಬ್ಯಾಂಕಿನ ಮೂಲಕ …
Read More »