ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ ಬನವಾಸಿ: ಧರ್ಮರಕ್ಷಣೆಯ ಹಾಗೂ ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶದಿಂದ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು” ಎಂಬ ಚಲನಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಮಾಧವನಂದ ಶೆಗುಣಸಿ ಹೇಳಿದರು. ಅವರು ಬನವಾಸಿ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 12ನೇ ಶತಮಾನದಲ್ಲಿ ಬಹಳಷ್ಟು ಶರಣರು ಇದ್ದರು ಅವರನ್ನು ಶರಣರು ಎನ್ನುವರೇ ವಿನಃ ದೇವರು ಎಂದು ಯಾರು …
Read More »