Breaking News
Home / 2021 / ಮೇ / 15

Daily Archives: ಮೇ 15, 2021

ಬೆಳಗಾವಿ ಜಿಲ್ಲೆಗೆ 25 ಮೆ. ಟನ್ ವಿದೇಶದ ಆಕ್ಸಿಜನ್ -ಸಂಸದ ಈರಣ್ಣ ಕಡಾಡಿ ಸ್ವಾಗತ

ಬೆಳಗಾವಿ ಜಿಲ್ಲೆಗೆ 25 ಮೆ. ಟನ್ ವಿದೇಶದ ಆಕ್ಸಿಜನ್ -ಸಂಸದ ಈರಣ್ಣ ಕಡಾಡಿ ಸ್ವಾಗತ ಮೂಡಲಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಆಕ್ಸಿಜನ ಕೊರತೆಯನ್ನು ನೀಗಿಸಲು ರಾಜ್ಯಕ್ಕೆ 75 ಮೆ.ಟನ್ ಸಾಮಥ್ರ್ಯದ ವಿದೇಶದ ಆಕ್ಸಿಜನ್ ಟ್ಯಾಂಕರಗಳು ಬರುತ್ತಿದ್ದು, ಅದರಲ್ಲಿ ಬೆಳಗಾವಿಗೆ ಜಿಲ್ಲೆ 25 ಮೆ.ಟನ್ ಆಕ್ಸಿಜನ್ ದೊರೆತ್ತಿರುವುದು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಎಂದು ರಾಜ್ಯ ಸಭಾ ಸದಸ್ಯ …

Read More »

ಗೋಕಾಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮಕೈಗೊಳ್ಳಿ- ಸಂಸದ ಈರಣ್ಣ ಕಡಾಡಿ

ಗೋಕಾಕ: ಈಗಿರುವ ತಾಲೂಕಾ ಆಸ್ಪತ್ರೆಯನ್ನು 100 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮೂಲಕ ಬಡ ರೋಗಿಗಳಿಗೆ ಕರೋನಾ ಮಹಾಮಾರಿಯಿಂದ ಕಾಪಾಡಲು ಅನುಕೂಲ ಮಾಡಿಕೊಡಬೇಕು, ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗವನ್ನು ಪ್ರಾರಂಭಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಶನಿವಾರ ಮೇ 15 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರೋನಾ 2ನೇ ಅಲೆ ನಿಯಂತ್ರಣ ಕುರಿತು ಗೋಕಾಕ ತಾಲೂಕಾ ಟಾಕ್ಸ್‍ಪೋರ್ಸ ಸಮಿತಿ ಸಭೆಯಲ್ಲಿ …

Read More »

ಕೊರೋನಾ ನಿಯಂತ್ರಣಕ್ಕೆ ವಾರಿಯರ್ಸ್ ಪಾತ್ರ ಬಹುಮುಖ್ಯ- ಸಂಸದ ಈರಣ್ಣ ಕಡಾಡಿ

ಕೊರೋನಾ ನಿಯಂತ್ರಣಕ್ಕೆ ವಾರಿಯರ್ಸ್ ಪಾತ್ರ ಬಹುಮುಖ್ಯ- ಸಂಸದ ಈರಣ್ಣ ಕಡಾಡಿ ಮೂಡಲಗಿ: ಮೊದಲು ನಗರ ಪ್ರದೇಶಗಳಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಕರೋನಾಕ್ಕೆ ಹೆದರಿ ನಗರ ಪ್ರದೇಶವನ್ನು ತ್ಯಜಿಸಿ ಆ ಜನ ಹಳ್ಳಿಗೆ ಬಂದ ಕಾರಣ ಈಗ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕರೋನಾ ವ್ಯಾಪಕವಾಗಿ ಹರಡುತ್ತಿದ್ದು ನಾವೆಲ್ಲರೂ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸರ್ಕಾರದ ಕೋವಿಡ ನಿಯಮಗಳನ್ನು ಪಾಲಿಸಿದರೇ ಹಳ್ಳಿಗಳನ್ನು ಕರೋನಾ ಮುಕ್ತ ಗ್ರಾಮಗಳನ್ನಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, …

Read More »