Breaking News
Home / 2021 / ಮೇ / 31

Daily Archives: ಮೇ 31, 2021

ಶಾಸಕ ಬಾಲಚಂದ್ರ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಜಿ.ಪಂ ಸದಸ್ಯ ಕೊಪ್ಪದ ಸ್ವಂತ ಹಣದಿಂದ ಸ್ಥಾಪಿಸಿದ ಶುಧ್ಧ ಕುಡಿಯವ ನೀರಿನ ಘಟಕಕ್ಕೆ ಚಾಲನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಜಿ.ಪಂ ಸದಸ್ಯ ಕೊಪ್ಪದ ಸ್ವಂತ ಹಣದಿಂದ ಸ್ಥಾಪಿಸಿದ ಶುಧ್ಧ ಕುಡಿಯವ ನೀರಿನ ಘಟಕಕ್ಕೆ ಚಾಲನೆ ಮೂಡಲಗಿ: ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾದವಾಡ ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಅವರು ಸ್ವಂತ ಖರ್ಚಿನಿಂದ ಸ್ಥಾಪಿಸಿದ ಒಂದು ಸಾವಿರ ಲೀಟರ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು …

Read More »

ಹದವಾದ ಮಳೆಯಾದ ಮೇಲೆ ಸೋಯಾಬಿನ ಬಿತ್ತನೆ ಮಾಡಿರಿ- ಸಹಾಯಕ ಕೃಷಿ ನಿರ್ದೇಶಕ – ಶ್ರೀ ಎಂ.ಎಂ. ನದಾಫ

ಹದವಾದ ಮಳೆಯಾದ ಮೇಲೆ ಸೋಯಾಬಿನ ಬಿತ್ತನೆ ಮಾಡಿರಿ- ಸಹಾಯಕ ಕೃಷಿ ನಿರ್ದೇಶಕ –  ಎಂ.ಎಂ. ನದಾಫ ಗೋಕಾಕ /ಮೂಡಲಗಿ: ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು ಎಂದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ ರವರು ಸಲಹೆ ನೀಡಿದ್ದಾರೆ. ಸೋಯಾಬಿನ ಬಿತ್ತನೆ ಮಾಡಲು ಜೂನ ಮೋದಲನೆಯ ವಾರದಿಂದ ಜೂಲೈ ಮದ್ಯದವರೆಗೂ ಅವಕಾಶ …

Read More »

ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ

ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ ಮೂಡಲಗಿ: ತಾಲೂಕಿನ ಅರಭಾವಿ ನಾಡ ಕಚೇರಯಲ್ಲಿ ಉಪತಹಶೀಲದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್ ಎಚ್ ಬೋವಿ ಅವರು ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ ಪಡೆದು ಗೋಕಾಕ ತಹಶೀಲದಾರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಈ ಮೊದಲು ಇವರು ಕೋಲಾರನಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಮೂಡಲಗಿ ತಾಲೂಕಾ ಶಿರಸ್ತೆದಾರರಾಗಿ ಪ್ರಮಾಣಿಕ ಸೇವೆ ಸಲ್ಲಿಸಿ ಸಧ್ಯ ಮುಂಬಡ್ತಿ ಹೊಂದಿ ಗ್ರೇಡ್ 2 ತಹಶೀಲದಾರರಾಗಿ ಗೋಕಾಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Read More »

ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ

ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ ಮೂಡಲಗಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮಿಜಿಗಳ ಮಾರ್ಗದರ್ಶದಲ್ಲಿ ತಯಾರಿಸಿರುವ ಇಮ್ಯೂನಿಟಿ ಬೂಷ್ಟರ್ ಆಯುರ್ವೇದಿಕ್ ಔಷದಿ ಬಾಟಲಿಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಚಿಕ್ಕೋಡಿ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಮಲ್ಲಪ್ಪ ಮುಕುಂದ ನೇತೃತ್ವದಲ್ಲಿ ಪತ್ರಕರ್ತರಿಗೆ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ವಿತರಿಸಿದರು. ನಂತರ ಮಾತನಾಡಿದ ಅವರು, ಈ ಆಯುರ್ವೇದಿಕ್ ಔಷಧಿ ಸೇವನೆಯಿಂದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ಈ …

Read More »