Breaking News

Daily Archives: ಜೂನ್ 9, 2021

, ಕೋವಿಡ್ ವಾರ್‍ರೂಮ್ ಸಿಬ್ಬಂದಿಗೆ ಊಟದ ವ್ಯವಸ್ಥೆ

ಮಾನವೀಯತೆ ಮೆರೆದ ಪತ್ರಕರ್ತ, ಕೋವಿಡ್ ವಾರ್‍ರೂಮ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಊಟದ ವ್ಯವಸ್ಥೆ ಮೂಡಲಗಿ: ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಎಡಬಿಡದೆ ಕಾರ್ಯ ನಿರ್ವಹಿಸುತ್ತಿರುವ ತಹಶೀಲದಾರ ಕಚೇರಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಇಲ್ಲಿಯ ಯುವ ಪತ್ರಕರ್ತ ಭಗವಂತ ಉಪ್ಪಾರ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು. ಬುಧವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ನಿತ್ಯ ಕಚೇರಿಗೆ ಬಂದು ಸಾರ್ವಜನಿಕ …

Read More »

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಚಿತ ಅಹಾರ ದಾನ್ಯ ವಿತರಣೆ.

  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಚಿತ ಅಹಾರ ದಾನ್ಯ ವಿತರಣೆ. ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಒಟ್ಟು 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಳಿತಾಯದ ಆಹಾರ ದಾನ್ಯ ವಿತರಣೆ ಇಂದು ಮುಂಜಾನೆ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಿಟ್ …

Read More »