Breaking News

Daily Archives: ಸೆಪ್ಟೆಂಬರ್ 29, 2021

ಅಪ್ರತಿಮ ದೇಶಭಕ್ತ ಭಗತ್‍ಸಿಂಗ ಯುವಕರಿಗೆ ಪ್ರೇರಣಾ ಶಕ್ತಿ

  ಅಪ್ರತಿಮ ದೇಶಭಕ್ತ ಭಗತ್‍ಸಿಂಗ ಯುವಕರಿಗೆ ಪ್ರೇರಣಾ ಶಕ್ತಿ ಮೂಡಲಗಿ: ‘ಭಗತ್‍ಸಿಂಗರು ದೇಶ ಪ್ರೇಮಕ್ಕಾಗಿ, ದೇಶ ರಕ್ಷಣೆಗಾಗಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡು ದೇಶಕ್ಕಾಗಿ ಹುತಾತ್ಮರಾದ ಅಪ್ಪಟ ದೇಶಭಕ್ತ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ಇಲ್ಲಿಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆತಿಥ್ಯದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಆಚರಿಸಿದ ಭಗತ್‍ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಗತ್‍ಸಿಂಗರ ದೇಶಾಭಿಮಾನವು ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ …

Read More »

ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿರೆ ಸಂಘ ಪ್ರಗತಿ ಹೊಂದಲು ಸಾಧ್ಯ – ಲಕ್ಷ್ಮೀ ಬಸವರಾಜ ಮಾಳೇದ

  ಮೂಡಲಗಿ: ಸಂಘದ ಶೇರುದಾರರು ಯಾವ ಉದ್ಧೇಶಕ್ಕಾಗಿ ಪಡೆದುಕೊಂಡ ಸಾಲವನ್ನು ಸರಿಯಾಗಿ ಸದ್ಬಳಿಕ್ಕೆ ಮಾಡಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿರೆ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದು ಪ್ರಗತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು. ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವಸಾಧಾರಣ ಸಭೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಹಿಳೆಯು ಎಲ್ಲ ರಂಗಗಲ್ಲಿ ಕಾರ್ಯ …

Read More »