ಯಾದವಾಡ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕೋತ್ಸವ ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಪ್ರಗತಿ ಪಥದತ್ತ ಸಾಗಲು ಸಂಘದ ಶೇರುದಾರ ಮತ್ತು ಠೇವುದಾರರ ವಿಶ್ವಾಸ ಮತ್ತು ಸಹಕಾರ ಬಹಳ ಮುಖ್ಯವಾದದು, ಪ್ರಗತಿ ಮಹಿಳಾ ಸಹಕಾರಿ ಸಂಘ ಶೇರುದಾರ ಮತ್ತು ಠೇವುದಾರ ಸಹಕಾರದಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು. ಅವರು ಶನಿವಾರದಂದು ಮೂಡಲಗಿ ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ …
Read More »Daily Archives: ಜನವರಿ 22, 2022
ಡಿಎಸ್ಎಸ್ ಸಂಯೋಜಕ ಸಂಘಟನೆಯ ಕುಂದುಕೊರತೆ ಸಭೆ
ಡಿಎಸ್ಎಸ್ ಸಂಯೋಜಕ ಸಂಘಟನೆಯ ಕುಂದುಕೊರತೆ ಸಭೆ ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ) ಸಂಘಟನೆಯ ಸಂಘಟನಾತ್ಮಕ ಸಭೆ ಮತ್ತು ಕಾರ್ಯರ್ತರ ಕುಂದಕೊರತೆಗಳ ಸಭೆಯನ್ನು ಸ್ಥಳೀಯ ಅಂಬೇಡ್ಕರ ಭವನದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಮಾದರ ಮಾತನಾಡಿ, ದಲಿತ ಸಮುದಾಯದವರು ಪ್ರತಿ ಗ್ರಾಮದಲ್ಲಿ ಸಂಘಟನೆ ಮಾಡುವದರ ಜೊತೆಗೆ ಸರಕಾರದ ಸೌಲಭ್ಯಗಳನ್ನು ಸಮಾಜದ ಅತ್ಯಂತ ಕಡು ಬಡವರಿಗೆ ದೊರೆಯುಂತೆ ಮಾಡಬೇಕು.ದಲಿತರು ಇನ್ನೋಬ್ಬರಿಗೆ ಆಸೆ ಪಡದೆ ಸ್ವಾಭಿಮಾನದಿಂದ ಬದುಕನ್ನು …
Read More »ಕ್ರೀಡೆ ದೇಹವನ್ನು ಸದೃಢಗೋಳಿಸುತ್ತದೆ-ಸೋನವಾಲ್ಕರ
ಕ್ರೀಡೆ ದೇಹವನ್ನು ಸದೃಢಗೋಳಿಸುತ್ತದೆ-ಸೋನವಾಲ್ಕರ ಮೂಡಲಗಿ: ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳಾದ ಕ್ರೀಡೆ, ಆಟ-ಓಟಗಳಲ್ಲಿ ಭಾಗವಹಿಸಬೇಕು. ಅವು ದೇಹವನ್ನು ಸದೃಢವಾಗಿಸುತ್ತವೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೇ ನಿರ್ಧೇಶಕ ಎಮ್.ಎಚ್.ಸೋನವಾಲ್ಕರ ಹೇಳಿದರು. ಅವರು ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥೆಯಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ, ಡಾ.ಎಮ್. ಕೆ.ಕಂಕಣವಾಡಿ, ಪ್ರೊ.ಎಸ್.ಬಿ.ಖೋತ, ಪ್ರೊ.ಎಸ್.ಜಿ.ನಾಯಿಕ, ಡಾ.ಎಸ್.ಎಲ್.ಚಿತ್ರಗಾರ, ಬಿ.ಕೆ.ಬಡಗಣ್ಣವರ, ವಾಯ್.ಎಸ್.ಭರಮನ್ನವರ, ಬಿ.ಎಸ್.ಕಂಬಾರ, ಎಲ್.ಬಿ.ಮನ್ನಾಪೂರ, ವೇಂಕಟೇಶ ಪಾಟೀಲ, ಎಸ್.ಬಿ.ಮಾಲೋಜಿ ಉಪಸ್ಥಿತರಿದ್ದರು. …
Read More »ಯುವ ಪೀಳಿಗೆ ತಮ್ಮ ಜೀವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ತತ್ವದರ್ಶಗಳನ್ನು ಅಳವಡಿಸಿಕೊಳ್ಳಬೇಕು- ರಮೇಶ ಅಳಗುಂಡಿ
ಬೆಟಗೇರಿ: ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ತತ್ವದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜನ್ಮ ದಿನಾಚರÀಣೆ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನೈಜ ಕಾಯಕದೊಂದಿಗೆ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹಾಗೂ ಸಮಾಜದ …
Read More »