ಮೂಡಲಗಿ: ತಾಲುಕಿನ ಧರ್ಮಟ್ಟಿ ಗ್ರಾಮದಲ್ಲಿ ಶ್ರಿ ಮಹರ್ಷಿ ಭಗೀರಥ ಜಂಯತಿಯನ್ನು ಗ್ರಾಮದ ಭಗಿರಥ ವೃತ್ತದಲ್ಲಿ ಆಚರಿಸಲಾಯಿತು. ಶ್ರೀ ಮಹಷಿ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥೃ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿದರು, ಮಹಿಳೆಯರು ಆರತಿ ಬೆಳಗಿ ಪುಷ್ಪಾರಚನೆ ಮಾಡಿದರು. ಇದೇ ವೇಳೆಯಲ್ಲಿ ಶ್ರಿ ಮಹರ್ಷಿ ಭಗೀರಥ ಪುತ್ಥಳಿ ನಿರ್ಮಾನ ಮಾಡುವದಕ್ಕೆ ನಿರ್ಣಯಿಸಿದರು. ಈ ಸಮಯದಲ್ಲಿ ಲಕ್ಷö್ಮಣ ತೋಳಿ, ಭೀಮಶಿ ಬಬಲಿ, ಶಿವಪ್ಪ ಗೊರಬಾಳ, ಕೆಮಪ್ಪಣ್ಣಾ ರೊಡ್ಡ, ಬಸವಣ್ಣಿ ಯಡ್ರಾಂವಿ, ಲಕ್ಷö್ಮಣ ಉಪ್ಪಾರ ವಿಠ್ಠಲ …
Read More »Daily Archives: ಮೇ 8, 2022
ನಿರಂತರ ಪ್ರಯತ್ನದ ಫಲವೇ ಯಶಸ್ಸು: ಕುಮಾರ ಮರ್ದಿ
ನಿರಂತರ ಪ್ರಯತ್ನದ ಫಲವೇ ಯಶಸ್ಸು: ಕುಮಾರ ಮರ್ದಿ ಮೂಡಲಗಿ 8 : ಯಶಸ್ಸು ಎಂಬುದು ಸುಲಭವಾಗಿ ಸಿಗುವಂತದಲ್ಲ ಅದಕ್ಕೆ ನಿರಂತರ ಪ್ರಯತ್ನ ಹಾಗೂ ತಾಳ್ಮೆಯ ಫಲವೇ ಯಶಸ್ಸು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು. ಅವರು ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹರ್ಷಿ ಭಗೀರಥ ಜಂಯತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮಹರ್ಷಿ ಭಗೀರಥರು ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ …
Read More »