ಮೂಡಲಗಿ: ರಾಷ್ಟ್ರೀಯತೆ ಸೌಹಾರ್ದತೆ ಭಾವೈಕತೆಯ ಸಲುವಾಗಿ ನಿರಂತರ ನಿಸ್ವಾರ್ಥ ಕಾರ್ಯ ಮತ್ತು ಸೇವೆ ಇಂದಿನ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಭಗೀರಥ ಯುವತಿ ಮಂಡಳ ಹಳ್ಳೂರ ಇವುಗಳ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಸ್ವಚ್ಛ ಭಾರತ ಪೋಸ್ಟರ್ಗಳನ್ನು ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ …
Read More »