Breaking News

Daily Archives: ನವೆಂಬರ್ 17, 2023

ಸತೀಶ ಶುಗರ್ಸ್ ಕಾರ್ಖಾಣೆಯಿಂದ 3000 ರೂ ದರ ಘೋಷಣೆ

ಸತೀಶ ಶುಗರ್ಸ್ ಕಾರ್ಖಾಣೆಯಿಂದ 3000 ರೂ ದರ ಘೋಷಣೆ ಮೂಡಲಗಿ: ತಾಲೂಕಿನ ಹುಣಶ್ಯಾಳ ಹತ್ತಿರ ಸತೀಶ ಶುಗರ್ಸ್ ಕಾರ್ಖಾನೆಯು ಪತ್ರಿ ಟನ್ ಕಬ್ಬಿಗೆ 3000 ರೂಪಾಯಿ ದರ ನೀಡುವದಾಗಿ ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಅವರು ಶುಕ್ರವಾರದಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಸನ್ 2023-24 ರ ಕಬ್ಬು ನುರಿಸುವ ಹಂಗಾಮಿಗಾಗಿ ಕೇಂದ್ರ ಸರಕಾರದಿಂದ ನಮ್ಮ ಕಾರ್ಖಾನೆಗೆ ನಿಗದಿ ಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ(ಎಮ್.ಆರ್.ಪಿ) ರೂ. …

Read More »

ಲಕ್ಷ್ಮೀದೇವಿ ಬೆಟಗೇರಿ ಗ್ರಾಮದ ಅದಿದೇವತೆ : ರಾಮಣ್ಣ ಬಳಿಗಾರ

ಲಕ್ಷ್ಮೀದೇವಿ ಬೆಟಗೇರಿ ಗ್ರಾಮದ ಅದಿದೇವತೆ : ರಾಮಣ್ಣ ಬಳಿಗಾರ ಬೆಟಗೇರಿ:ಇಂದು ದಿನದಿಂದ ದಿನಕ್ಕೆ ಹಳ್ಳಿಗಳಲ್ಲಿ ಕಲೆ, ಸಂಸ್ಕøತಿ, ಸಂಪ್ರದಾಯ, ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳು ಮರೆಯಾಗುತ್ತಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ನ.17 ರಂದು ಆಯೋಜಿಸಿದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಆಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಶ್ರೀಲಕ್ಷ್ಮೀದೇವಿ ಬೆಟಗೇರಿ ಗ್ರಾಮದ ಅದಿದೇವತೆಯಾಗಿದ್ದಾಳೆ. …

Read More »