Breaking News

Daily Archives: ಮಾರ್ಚ್ 11, 2025

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ ಅಸಂಖ್ಯಾತ ಸಿದ್ಧಸಾಧಕರು ರಸಋಷಿಗಳು ಅಜ್ಞಾತರಾಗಿಯೇ ಉಳಿದಿದ್ದಾರೆ. ಅಪರಂಜಿಗಿಂತ ರೋಲ್ಡ್‌ಗೋಲ್ಡ್‌ಗಳಿಗೇ ಜಾಸ್ತಿ ಹೊಳಪು. ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ. ಅಜ್ಞಾನಿಗಳಿಗೆ ಹಿರಿತನದ ಬಲವು (ಕೈವಲ್ಯ) ಈ ನಾಡಿನಲ್ಲಿ ಅಗಣಿತ ಕವಿಗಾಯಕ, ರಂಗಕಲಾವಿದರು, ಸಿದ್ಧ ಶಿವಯೋಗಿಗಳನ್ನು ಕಂಡಿದ್ದೇನೆ. ಹಿಂದಿನ ದಿಗ್ಗಜರು ಕಣ್ಮರೆಯಾಗಿದ್ದಾರೆ. ಕನ್ನಡಿಗ‌ ಕುರಿತೊದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್! ಅದರಲ್ಲೂ ಉತ್ತರ ಕರ್ನಾಟಕ …

Read More »