ಗೋಕಾಕ: ‘ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳಾಗಿವೆ’ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ತಾಲ್ಲೂಕಿನ ಖನಗಾಂವ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಭಾಭವನದಲ್ಲಿ ಸಾಹಿತಿ ಸಾವಿತ್ರಿ ಕಮಲಾಪೂರ ಅವರ ಅಕ್ಕಮಹಾದೇವಿ ವಚನ ವಿಶ್ಲೇಷಣೆ, ಶರಣರ ಜೀವನ ಚರಿತ್ರೆ ಸೇರಿ ಒಟ್ಟು 5 ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸ್ತ್ರೀ ಸ್ವಾತಂತ್ಯ್ರ ಜೊತೆಗೆ À ಪ್ರಜಾಪ್ರಭುನತ್ವದ ಮೂಲ ಪರಿಕಲ್ಪನೆಯು …
Read More »
IN MUDALGI Latest Kannada News