Breaking News

Daily Archives: ಜನವರಿ 31, 2026

ಎಲ್.ಸಿ.ಗಾಡವಿ ಹಾಗೂ ಬಸವರಾಜ ಗಾಡವಿ ಅವರಿಗೆ ಸನ್ಮಾನ

ಮೂಡಲಗಿ ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಮೂಡಲಗಿ ತಾಲೂಕಾ ದಸ್ತಾವೇಜು ಬರಹಗಾರರ ಸಂಘದ ಉಪಾಧ್ಯಕ್ಷ ಎಲ್.ಸಿ.ಗಾಡವಿ ಹಾಗೂ ಆಹಾರ ನಿಗಮದ ರಾಜ್ಯ ಸಲಹಾ ಸಮಿತಿ ನಾಮ ನಿರ್ದೇಶಕ ಬಸವರಾಜ ಗಾಡವಿ ಅವರನ್ನು ಶ್ರೀ ಸಾಯಿ ಸದಸ್ಯರು ಮತ್ತು ಗೆಳೆಯರ ಬಳಗದಿಂದ ಸನ್ಮಾನಿಸಿದರು. ಕೆ.ಬಿ.ನಾವಳ್ಳಿ, ಹನುಮಂತ ಸೊರಗಾವಿ, ಈರಣ್ಣ ಕೊಣ್ಣೂರ, ಶಿವೂ ಗಾಡವಿ, ಸಂತೋಷ ಅಂಗಡಿ, ಬಾಳಯ್ಯಾ ಹಿರೇಮಠ, ಕೆ.ಆರ್.ಕೊತ್ತಲ ಮತ್ತಿತರರು ಇದ್ದರು.

Read More »

ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ

ಮೂಡಲಗಿ: ಸುರಕ್ಷಾ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್, 2006ರಲ್ಲಿ ತಾಲೂಕಿನಲ್ಲೇ ಪ್ರಪ್ರಥಮವಾಗಿ ಪ್ರಾರಂಭವಾದ  ಡಿ.ಎಮ್.ಎಲ್.ಟಿ ಕಾಲೇಜು ಎಂಬ ಹೆಗ್ಗಳಿಕೆ ಪಡೆಯುವುದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಮೂಡಲಗಿಯ ಸುರಕ್ಷಾ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಡಾ.ಎಸ್.ಎಸ್.ಪಾಟೀಲ್ ಹೇಳಿದರು. ಶನಿವಾರದಂದು ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗಾಗಲೇ  …

Read More »

ಫೇ.1 ರಂದು ಮೂಡಲಗಿ ತಾಲೂಕಾ ದ್ವಿ-ಚಕ್ರ ವಾಹನಗಳ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ಮೂಡಲಗಿ ತಾಲೂಕಾ ದ್ವಿ-ಚಕ್ರ ವಾಹನಗಳ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ  ರವಿವಾರ ಫೇ.1 ರಂದು ಬೆಳಗ್ಗೆ 9 ಗಂಟೆಗೆ ಗುರ್ಲಾಪುರ ರಸ್ತೆಯ  ಅತ್ತಾರ ಮಂಗಲ ಕಾರ್ಯಲಯದಲ್ಲಿ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ,  ಶ್ರೀ ಶ್ರೀಧರಬೋಧ ಸ್ವಾಮೀಜ ಮತ್ತು  ಸಾನಿಧ್ಯವನ್ನು ಶ್ರೀ ಮೌಲಾನಾ ಕೌಸರ ರಜಾ ವಹಿಸುವರು     ಶಾಸಕ …

Read More »

*ಡೊಳ್ಳಿನ ಪದಗಳು ಜಾನಪದ ಸಂಸ್ಕೃತಿಯಲ್ಲಿ ಮೂಲ ಕಲೆ: ಪೂಜ್ಯಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಅಭಿಮತ*

ಮೂಡಲಗಿ : ಡೊಳ್ಳಿನ ಪದಗಳು ಮೂಲ ಸಂಸ್ಕೃತಿಯಲ್ಲಿ ಉತ್ತಮ ಕಲೆಯಾಗಿತ್ತು. ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಜಾನಪದ ಸಂಸ್ಕೃತಿ ಅಗತ್ಯ ಎಂದು ಸಿದ್ಧಶ್ರೀ ಸಿದ್ಧಾಶ್ರಮ ಕವಲಗುಡ್ಡ – ಹಣಮಾಪುರ ಮಠದ ಶ್ರೀ ಸಿದ್ಧಿಯೋಗಿ ಅಮರೇಶ್ವರ ಮಹಾರಾಜರು ಹೇಳಿದರು. ಅವರು ಇತಿಚಿಗೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಶ್ರೀ …

Read More »