Breaking News

Daily Archives: ಫೆಬ್ರವರಿ 15, 2026

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ ಮೂಡಲಗಿ: ಬರುವ ಏಪ್ರಿಲ್ ೨೭ ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಪಟ್ಟಣದ ಶ್ರೀ ಶಿವಬೋಧರಂಗ ಮಠದಲ್ಲಿ ಮೂಡಲಗಿ ತಾಲೂಕಿನ ಅಭಿಯಾನಕ್ಕೆ ಶ್ರೀ ದತ್ತಾತ್ರಬೋಧ ಸ್ವಾಮಿಜಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ಶ್ರೀ ದತ್ತಾತ್ರಬೋಧ ಶ್ರೀಗಳು ಮಾತನಾಡಿ, ಗೋಮಾತೆಯ ಗೌರವ ದಿನ ಎಂದು ಸರಕಾರ ಘೋಷಿಸಲು ಆಗ್ರಹಿಸಿ ಹಮ್ಮಿಕೊಂಡಿರು ಅಭಿಯಾನ ಸ್ವಾಗತಾರ್ಹ, ದೇಶಾದ್ಯಾಂತ ಮಾಸಹಾರಿ ಸೇವಿಸುವ ಜನರು ತಮ್ಮ …

Read More »

ಫೆ. 17ರಿಂದ ಕಮಲದಿನ್ನಿ ಲಕ್ಷ್ಮೀದೇವಿ ಜಾತ್ರೆ’

ಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಕಮಲದಿನ್ನಿಯ ಲಕ್ಷ್ಮೀದೇವಿ ಜಾತ್ರೆಯು ಫೆ. 17ರಿಂದ 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳೊಂದಿಗೆ ಜರುಗಲಿದೆ’ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಕಪ್ಪ ಹುಚರಡ್ಡಿ ಅವರು ತಿಳಿಸಿದರು. ತಾಲ್ಲೂಕಿನ ಕಮಲದಿನ್ನಿಯಲ್ಲಿ ಲಕ್ಷ್ಮೀದೇವಿ ಜಾತ್ರೆಯ ಪ್ರಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಫೆ. 17ರಂದು ಬೆಳಿಗ್ಗೆ 8ಕ್ಕೆ ಮುತ್ತೈದಿಯರಿಂದ ಉಡಿ ತುಂಬುವುದು, 10ಕ್ಕೆ ಕಮಲದಿನ್ನಿ ಗ್ರಾಮದಿಂದ ಲಕ್ಷ್ಮೀದೇವಿ ದೇವಸ್ಥಾನದ ವರೆಗೆ ಕುಂಭಮೇಳ, ಆರತಿ, ವಿವಿಧವಾದ್ಯಗಳೊಂದಿಗೆ …

Read More »

ಫೆ. 17ರಿಂದ ಕಮಲದಿನ್ನಿ ಲಕ್ಷ್ಮೀದೇವಿ ಜಾತ್ರೆ’

ಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಕಮಲದಿನ್ನಿಯ ಲಕ್ಷ್ಮೀದೇವಿ ಜಾತ್ರೆಯು ಫೆ. 17ರಿಂದ 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳೊಂದಿಗೆ ಜರುಗಲಿದೆ’ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಕಪ್ಪ ಹುಚರಡ್ಡಿ ಅವರು ತಿಳಿಸಿದರು. ತಾಲ್ಲೂಕಿನ ಕಮಲದಿನ್ನಿಯಲ್ಲಿ ಲಕ್ಷ್ಮೀದೇವಿ ಜಾತ್ರೆಯ ಪ್ರಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಫೆ. 17ರಂದು ಬೆಳಿಗ್ಗೆ 8ಕ್ಕೆ ಮುತ್ತೈದಿಯರಿಂದ ಉಡಿ ತುಂಬುವುದು, 10ಕ್ಕೆ ಕಮಲದಿನ್ನಿ ಗ್ರಾಮದಿಂದ ಲಕ್ಷ್ಮೀದೇವಿ ದೇವಸ್ಥಾನದ ವರೆಗೆ ಕುಂಭಮೇಳ, ಆರತಿ, ವಿವಿಧವಾದ್ಯಗಳೊಂದಿಗೆ …

Read More »