*ಸ್ವಾವಲಂಬಿ ಜೀವನ ನಡೆಸಲು ಯುವ ಜನತೆ ಸತತ ಪ್ರಯತ್ನ ಮಾಡಬೇಕು : ಕಸ್ತೂರಿ ಹೆಗ್ಗಾನಿ* ಗುರ್ಲಾಪುರ : ಪ್ರತಿಯೊಬ್ಬ ಮನುಷ್ಯ ಸ್ವಾವಲಂಬಿ ಜೀವನ ನಡೆಸಬೇಕಾದರೆ ಪ್ರಯತ್ನ ಮತ್ತು ಶ್ರಮ ನಿರಂತರವಾಗಿ ಇರಬೇಕು ಎಂದು ಭಗೀರಥ ಯುವತಿ ಮಂಡಲದ ಅಧ್ಯಕ್ಷೆ ಕಸ್ತೂರಿ ಹೆಗ್ಗಾನಿ ಹೇಳಿದರು. ಅವರು ಗುರ್ಲಾಪುರ ಗ್ರಾಮದಲ್ಲಿ ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ …
Read More »
IN MUDALGI Latest Kannada News