ಮೂಡಲಗಿ ತಾಲೂಕಿನ ಕುಲಗೋಡ ಸರಸ್ವತಿ ನವೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಕಾರ್ತಿಕ ವಿಠ್ಠಲ ಹಾದಿಮನಿ. ಸ್ಫೂರ್ತಿ ಸಂಜೀವ ಬಾಗಿಮನಿ. ಚಿಕ್ಕೋಡಿ ತಾಲೂಕಿನ ಕೊಥಳಿ ಕುಪ್ಪನವಾಡಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೂಖ್ಯೋಪಾಧ್ಯಾಯ ಹಣಮಂತ ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
IN MUDALGI Latest Kannada News