ಮೂಡಲಗಿ: ಮೂಡಲಗಿಯ ಲಕ್ಷಿö್ಮನಗರದ ಪುಠಾಣಿ ಪ್ಲಾಟ್ದಲ್ಲಿ ಮಲ್ಲಿಕಾರ್ಜನ ದೇವಸ್ಥಾನ ಮತ್ತುಉದ್ಯಾನ ನಿರ್ಮಾಣಕ್ಕಾಗಿ ಪುರಸಭೆಯ ನಿವೇಶನವನ್ನು ನೀಡಬೇಕುಎಂದು ಪಟ್ಟಣದಎಲ್ಲ ಸಮಾಜದ ಹಿರಿಯರು ಪುರಸಭೆ ಮುಖ್ಯಾಧಿಕಾರಿತುಕಾರಾಮ ಮಾದರಅವರಿಗೆ ಬುಧವಾರ ಮನವಿ ನೀಡಿದರು.
ಪುರಸಭೆ ಮಾಜಿ ಸದಸ್ಯಜಯಾನಂದ ಪಾಟೀಲ, ಪ್ರಕಾಶ ಪುಠಾಣಿ, ಬಣಜಿಗ ಸಮಾಜದ ಅಧ್ಯಕ್ಷ ಶಿವಪ್ಪ ಭುಜನ್ನವರ ಹಾಗೂ ಅನ್ವರ ನದಾಫ ಮಾತನಾಡಿ ಲಕ್ಷಿö್ಮÃನಗರದ ಪುಠಾಣಿ ಪ್ಲಾಟ್ದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಉದ್ಯಾನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಎಲ್ಲ ಭಕ್ತರು ಸೇರಿ ಮನವಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪುಠಾಣಿ ಪ್ಲಾಟ್ದಲ್ಲಿ ಸಸಿಗಳನ್ನು ನೆಟ್ಟರು.
ಪುರಸಭೆ ಮಾಜಿ ಸದಸ್ಯರಾದ ಸಂತೋಷ ಸೋನವಾಲಕರ, ಹನಮಂತಗುಡ್ಲಮನಿ, ರಾಮಣ್ಣಾ ಹಂದಿಗುದ, ಶಿವು ಚಂಡಿಕಿ, ಆದಮ್ ತಾಂಬೂಳಿ, ರವೀಂದ್ರ ಸಣ್ಣಕ್ಕಿ, ಬಸು ಝಂಡೇಕುರಬರ, ಗಫಾರ ಡಾಂಗೆ, ಹಿರಿಯರಾದ ಶಂಕರಯ್ಯ ಹಿರೇಮಠ, ಬಸವರಾಜ ಪಾಟೀಲ, ಬಸವರಾಜ , ಈರಪ್ಪ ಬುದ್ನಿ, ಚೇತನ ನಿಶಾನಿಮಠ, ಸಂತೋಷ ಸಿ. ಅಂಗಡಿ, ಮಲ್ಲಪ್ಪ ಯಮಕರಣಮರಡಿ, ಶಂಕರ ತಾಂವಶಿ, ಶಿವಬಸು, ನೀಲಣ್ಣವರ, ಬಿ.ಜಿ. ಜಕಾತಿ, ಅಶೋಕ ಭಾಗೋಜಿ, ಈರಪ್ಪ ಕಂಬಾರ, ಸುಭಾಷ ಕೊಟಗಿ, ಸಿದ್ದುಕೊಟಗಿ, ಪ್ರದೀಪ ಲಂಕಪ್ಪನ್ನವರ, ಸಂಗಯ್ಯ ಮಠಪತಿ ಸೇರಿದಂತೆ ಪಟ್ಟಣದ ಹಿರಿಯರುಇದ್ದರು.
IN MUDALGI Latest Kannada News