Breaking News
Home / ತಾಲ್ಲೂಕು / ದಿನಸಿ ಮತ್ತು ತರಕಾರಿ ವಸ್ತುಗಳ ವಿತರಣೆ

ದಿನಸಿ ಮತ್ತು ತರಕಾರಿ ವಸ್ತುಗಳ ವಿತರಣೆ

Spread the love


ಮೂಡಲಗಿ : ಕೊರೊನಾ ವೈರಸ್‍ದಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಇಲ್ಲಿಯ ಬಸವೇಶ್ವರ ಟ್ರಸ್ಟ್ ಕಮೀಟಿ ಮತ್ತು ನಾಗಲಿಂಗೇಶ್ವರ ಟ್ರಸ್ಟ್ ಕಮೀಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಾರ್ಡ ನಂ. 6 ನಾಗಲಿಂಗ ನಗರದ ಸುಮಾರು 250 ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಮತ್ತು ತರಕಾರಿ ವಸ್ತುಗಳನ್ನು ಬಡವ ಶ್ರೀಮಂತ ಎನ್ನದೆ ಪ್ರತಿಯೊಬ್ಬರ ಮನೆಗೆ ಹೊಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಾನಿಗಳಾದ ಮಲ್ಲಪ್ಪಾ ತೇಲಿ, ಶಿವಬಸು ಬೆಳಕೂಡ, ಶ್ರೀಶೈಲ ಗಾಣಿಗೇರ, ರಾಜಾರಾಮ ಸುವಾಲ್ಕ, ಭೀಮಪ್ಪಾ ಡವಳೇಶ್ವರ, ಸುಭಾಸ ಚಿಕ್ಕೋಡಿ, ಶಿವಲಿಂಗ ಹಾದಿಮನಿ, ಪ್ರಕಾಶ ಕೊಟಗಿ ಹಾಗೂ ಕಮೀಟಿಯ ಸರ್ವ ಸದಸ್ಯರು ಭಾಗಿಯಾಗಿದ್ದರು.


Spread the love

About inmudalgi

Check Also

ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

Spread the love ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ