ಮೂಡಲಗಿ ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಮೂಡಲಗಿ ತಾಲೂಕಾ ದಸ್ತಾವೇಜು ಬರಹಗಾರರ ಸಂಘದ ಉಪಾಧ್ಯಕ್ಷ ಎಲ್.ಸಿ.ಗಾಡವಿ ಹಾಗೂ ಆಹಾರ ನಿಗಮದ ರಾಜ್ಯ ಸಲಹಾ ಸಮಿತಿ ನಾಮ ನಿರ್ದೇಶಕ ಬಸವರಾಜ ಗಾಡವಿ ಅವರನ್ನು ಶ್ರೀ ಸಾಯಿ ಸದಸ್ಯರು ಮತ್ತು ಗೆಳೆಯರ ಬಳಗದಿಂದ ಸನ್ಮಾನಿಸಿದರು. ಕೆ.ಬಿ.ನಾವಳ್ಳಿ, ಹನುಮಂತ ಸೊರಗಾವಿ, ಈರಣ್ಣ ಕೊಣ್ಣೂರ, ಶಿವೂ ಗಾಡವಿ, ಸಂತೋಷ ಅಂಗಡಿ, ಬಾಳಯ್ಯಾ ಹಿರೇಮಠ, ಕೆ.ಆರ್.ಕೊತ್ತಲ ಮತ್ತಿತರರು ಇದ್ದರು.
IN MUDALGI Latest Kannada News