Breaking News
Home / ಬೆಳಗಾವಿ / ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ
filter: 2223; fileterIntensity: 1.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0070,0.0000; brp_del_sen:0.1000,0.1000; motionR: 65536; delta:1; bokeh:1; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 261.18683;aec_lux_index: 0;albedo: ;confidence: ;motionLevel: 65536;weatherinfo: weather?null, icon:null, weatherInfo:100;temperature: 30;zeissColor: clear_blue;

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

Spread the love

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ನಿವ್ಲತ್ತ ಪ್ರಾಚಾರ್ಯ ಹಾಗೂ ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು

ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಎಸ್.ಎಸ್.ಆರ್.ಪದವಿ ಪೂರ್ವ ಮತ್ತು ಪ್ರೌಢ ಶಾ¯, ಬಿ.ಪಿ ಇಡಿ, ಎಮ್.ಪಿ.ಇ.ಡಿ ಮಹಾವಿದ್ಯಾಲಯ, ಹಾಗೂ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಸೋಮವಾರದಂದು ಜರುಗಿದ ಮಹಾಯೋಗಿ ವೇಮನರ 614ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿ, ಮೇಮನರ ಆರಂಭಿಕ ಜೀವನ ರಾಜ ವೈಬೋಗಗಳಿಂದ ಕೂಡಿದ್ದರು ಜೀವನದ ತೀರುವು ಒಂದರಲ್ಲಿ ಲಿಂಬಿಕಾಯೋಗಿಗಳ ಶಿಷ್ಯನಾಗಿ ಅವರು ಕರುಣಿಸಿದ ಆಧ್ಯಾತ್ಮಿಕ ಶಕ್ತಿಯಿಂದ ಮಹಾಯೋಗಿಯಾಗಿ ಮನುಕುಲದ ಉದ್ಧಾರಕ್ಕಾಗಿ ಧ್ಯಾನ, ಜ್ಞಾನ, ಸುಗುಣ, ದುಡಿಮೆ ಸಂಸಾರ ದೇವರು ಆಧ್ಯಾತ್ಮ ಭಕ್ತಿ ಕರ್ಮ, ಆಸ್ತಿಕ, ನಾಸ್ತಿಕ ಹೀಗೆ ಸಮಾಜದ ಹಲವು ವಿಷಯಗಳ ಮೇಲೆ ತಮ್ಮ ಅನುಭಾವಗಳನ್ನು ನಾಲ್ಕು ಸಾಲಿನ ಅಟಲವೇರಿ ಚೌಪದಿಗಳನ್ನು ರಚಿಸಿದ ಶ್ರೇಷ್ಠ, ಸಚಿತ, ದಾರ್ಶನಿಕ ಕವಿ ವೇಮನ ಎಂದು ಬಣ್ಣಿಸಿದರು.

ಎಸ್.ಎಸ್.ಆರ್ ಪ್ರೌಡ ಶಾಲೆಯ ಶಿಕ್ಷಕ ಆರ್.ಎಂ.ಕಾಂಬಳ್ಳೆ ಅವರು ವೇಮನರ ಚೌಪದಿಗಳನ್ನು ರಾಗ-ಸ್ವರ ಭದ್ದವಾಗಿ ಹಾಡಿ ಅವುಗಳ ಒಳಾರ್ಥಗಳನ್ನು ಬಿಡಿಸಿ ಹತ್ತು ನಿಮಿಷ ಆನಾ ಪಾನ ಸತಿ ಧ್ಯಾನವನ್ನು ಮಾಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೊನವಾಲಕರ ಅವರು ವೇಮನ ಭಾಚ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ.ಸೋನವಾಲಕ, ನಿರ್ದೇಶಕರಾದ ಎ.ವಿ.ಹೊಸಕೋಟಿ, ಅಜ್ಜಪ್ಪ ಗಿರಡ್ಡಿ, ಅನೀಲ ಸತರಡ್ಡಿ, ಡಾ.ಶಿವು ಹೊಸೂರ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಮೂಡಲಗಿ ಪಟ್ಟಣದ ರಡ್ಡಿ ಸಮಾದ ಮುಖಂಡ, ಅಂಗ ಸಂಸ್ಥೆಗಳ ಮುಖ್ಯ ಶಿP್ಪ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೋಡಿದರು. ಬಿ.ಕೆ.ಬಡಗಣ್ಣವರ ಸ್ವಾಗÀತಿಸಿದರು, ಲೋಕೇಶ ಹಿಡಕಲ್ ನಿರೂಪಿಸಿದರು, ಬಿ.ಕೆ.P್ಫಡಪ್ಪಗೋಳ ವಂದಿಸಿದರು.


Spread the love

About inmudalgi

Check Also

ಯಾದವಾಡದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ: ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ