Breaking News
Home / ಪ್ರಕಟಣೆ / ಪ್ರಗತಿಪರ ರೈತರಾದ ಹನುಮಂತ ವೆಂಕಪ್ಪ ಜಾಲಿಬೇರಿ ನಿಧನ

ಪ್ರಗತಿಪರ ರೈತರಾದ ಹನುಮಂತ ವೆಂಕಪ್ಪ ಜಾಲಿಬೇರಿ ನಿಧನ

Spread the love

ನಿಧನ ವಾರ್ತೆ

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದ ರಡ್ಡಿ ಸಮಾಜದ ಹಿರಿಯರು ಹಾಗೂ ಪ್ರಗತಿಪರ ರೈತರಾದ ಹನುಮಂತ ವೆಂಕಪ್ಪ ಜಾಲಿಬೇರಿ(84) ಸೋಮವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಮುಂಜಾನೆ 9 ಘಂಟೆಗೆ ಢವಳೇಶ್ವರ ಗ್ರಾಮದ ಅರಳಿಮಟ್ಟಿ ರಸ್ತೆಯ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

 


Spread the love

About inmudalgi

Check Also

ಶಾಂತವ್ವಾ ಮುತ್ತಪ್ಪ ಸಂಕನ್ನವರ ನಿಧನ

Spread the love*ನಿಧನ ವಾರ್ತೆ* ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಶಾಂತವ್ವಾ ಮುತ್ತಪ್ಪ ಸಂಕನ್ನವರ (46 )ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ