ಜಗತ್ತಿಗೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಇದೀಗ ರಾಜ್ಯದ ಮೂಲೆ ಮೂಲೆಗಳಿಗು ಲಗ್ಗೆ ಇಟ್ಟಿದ್ದು ಸಾವ೯ಜನಿಕರು ಬಯದಿಂದ ನಡಗುವಂತಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೈ ಅಲ೯ಟ್ ಘೋಷಣೆ ಮಾಡಿದ ನಿಮಿತ್ಯವಾಗಿ ಮುಂಜಾಗ್ರತ ಕ್ರಮದ ಪ್ರತೀಕ ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ತಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಪ್ರಶಂಸೆಗೆ ಪಾತ್ರರಾದರು.
ವರದಿ: ಈಶ್ವರ ಢವಳೇಶ್ವರ
ಮೂಡಲಗಿ