ರಾಶಿ ಭವಿಷ್ಯ 01/03/2020 ರಿಂದ 07/03/2020 ಮೇಷ.. ದೇವ ಬಲ ಮತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಪಾಲಿಗೆ ಇದ್ದು ಆಧ್ಯಾತ್ಮಿಕದ ಕಡೆ ಗಮನ ಹರಿಸುತ್ತಿರ. ವ್ಯಾಪಾರಿ ಗಳಿಗೆ ಲಾಭ. ಹೊಸ ಕಾರ್ಯಕ್ಕೆ ಕೈ ಹಾಕಲು ಇದು ಸೂಕ್ತ ಸಮಯ. ವೃಷಭ. ಸಾಮಾಜಿಕ ಮನ್ನಣೆ ಮತ್ತು ವ್ಯವಹಾರ ಕುಶಲತೆ ತೋರಿಸುವ ಸಮಯ ಇದು. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ಮರೆತು ಮುಂದುವರಯು ವುದು ಉತ್ತಮ. ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಮಿಥುನ. ಆರ್ಥಿಕವಾಗಿ …
Read More »Daily Archives: ಫೆಬ್ರವರಿ 26, 2020
14 ರಂದು ಕಸಾಪ ಸಮ್ಮೇಳನ
14 ರಂದು ಕಸಾಪ ಸಮ್ಮೇಳನ ಮೂಡಲಗಿ ಪೇ : 26 ಮೂಡಲಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಚ೯ 14 ರಂದು ಜರುಗಲಿದೆ. ಪಟ್ಟಣದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾಯ೯ಕಾರಣಿ ಸಭೆಯಲ್ಲಿ ಈ ನಿಣ೯ಯ ಕೈಗೊಳ್ಳಲಾಗಿದ್ದು ಹಿರಿಯ ಸಾಹಿತಿ ಪ್ರೊ : ಸಂಗಮೇಶ ಗುಜಗೊಂಡ ಅವರನ್ನು ಸಮ್ಮೇಳನದ ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳ : …
Read More »ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು
ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು ರಸ್ತೆ ಮೇಲೆ ಸೈಕಲ್ ಓಡೋದು ಕಾಮನ್, ಆದ್ರೆ ನೀರಿನ ಮೇಲೆ ಓಡುತ್ತೆ ಅಂದ್ರೆ ನಂಬೋಕೆ ಸಾಧ್ಯನಾ..? ಹೌದು ನಂಬಲೇಬೇಕು. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸೈಕಲ್ ಚಾಲಿತ ಬೋಟ್ವೊಂದನ್ನ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಾದಿ ಗ್ರಾಮದ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಬಸವರಾಜ …
Read More »ಭಾರತದ ರಾಷ್ಟ್ರಪ್ರೇಮಿ, ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್
ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ …
Read More »