ಜಗತ್ತಿಗೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಇದೀಗ ರಾಜ್ಯದ ಮೂಲೆ ಮೂಲೆಗಳಿಗು ಲಗ್ಗೆ ಇಟ್ಟಿದ್ದು ಸಾವ೯ಜನಿಕರು ಬಯದಿಂದ ನಡಗುವಂತಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೈ ಅಲ೯ಟ್ ಘೋಷಣೆ ಮಾಡಿದ ನಿಮಿತ್ಯವಾಗಿ ಮುಂಜಾಗ್ರತ ಕ್ರಮದ ಪ್ರತೀಕ ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ತಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಪ್ರಶಂಸೆಗೆ ಪಾತ್ರರಾದರು. ವರದಿ: ಈಶ್ವರ ಢವಳೇಶ್ವರ ಮೂಡಲಗಿ
Read More »Daily Archives: ಮಾರ್ಚ್ 14, 2020
ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು
ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ಏಳುನೂರು ವಿದ್ಯಾರ್ಥಿಗಳು ಶುಕ್ರವಾರದಂದು ಸಜ್ಜಿರೊಟ್ಟಿ., ಅಗಸಿಹಿಂಡಿ, ಬದನೇಕಾಯಿಪಲ್ಯ, ಜುನಕ, ಬಾನ, ಗೋದಿ ಮಾದಲಿ ತುಪ್ಪ, ಹಾಲು, ಮೊಸರು, ಹಾಗೂ ಮಸಾಲೆ ಮಜ್ಜಿಗೆಯನ್ನು ಜೋತೆ ಊಟ ಮಾಡಿ ಖುಷಿಪಟ್ಟರು. ಸರ್ಕಾರದ ವಿಶೇಷ ಯೋಜನೆಯಾದ ಅದರಲ್ಲೂ ಶಿಕ್ಷಣ ಇಲಾಖೆಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಅಕ್ಷರ …
Read More »ಕೊರೊನಾ ಭೀತಿ ಮೂಡಲಗಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಪಟ್ಟಣದಲ್ಲಿ ಜಾಗೃತಿ ಜಾಥಾ
ಕೊರೊನಾ ಭೀತಿ ಮೂಡಲಗಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಪಟ್ಟಣದಲ್ಲಿ ಜಾಗೃತಿ ಜಾಥಾ ಮೂಡಲಗಿ,ಮಾ.14ರಂದು ಶನಿವಾರ ನಡೆಯಬೇಕಾಗಿದ್ದ ಮೂಡಲಗಿ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿದ ನಂತರ ಕ.ಸಾ.ಪ.,ಕರುನಾಡು ಸೈನಿಕ ತರಬೇತಿ ಕೇಂದ್ರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊರಾನಾ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮ ಅನುಸರಿಸಲು ಜಾಗೃತಿ ಮೂಡಿಸಿದರು. ವರದಿ : ಈಶ್ವರ ಢವಳೇಶ್ವರ ಮೂಡಲಗಿ
Read More »ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು.
ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು. ಮೂಡಲಗಿ 150 ವಷ೯ದ ಇತಿಹಾಸದಲ್ಲೆ ಇದೆ ಎರಡನೆಯ ಬಾರಿ ಸಂತೆ ಬಂದ ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು. ನಾಳೆ ರವಿವಾರ ರಂದು ಮೂಡಲಗಿಯ ಜನ , ದನಗಳ ಸಂತೆಯನ್ನು ಕೋರೊನಾ ರೋಗದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಡಿ ಜೆ ಮಹಾತ್ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹದಿ೯ ತಿಳಿಸಿದ್ದಾರೆ. …
Read More »ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ
ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ ಮೂಡಲಗಿ ಮಹತ್ತರವಾದ ಪುಣ್ಯದ ಬೆಲೆಯನ್ನು ತೆತ್ತು ನೀನು ಈ ಮಾನವ ಶರೀರವೆಂಬ ನೌಕೆಯನ್ನು ಕೊಂಡುಕೊಂಡಿದ್ದಿಯೇ, ದುಖಃ ಸಾಗರವನ್ನು ದಾಟುವದಕಾಗಿ ಆ ಶರೀರ ಎಂಬ ನೌಕೆ ಮುರಿದು ಹೋಗುವ ಮುನ್ನ ಓ ಸಾಯಿನಾಥನೇ ನಿನ್ನ ಭಕ್ತಿ ಭಂಡಾರದಲ್ಲಿ ಮುಕ್ತಿಯನ್ನು ನೀಡು ಎಂದು ಖಜ್ಜಿಡೋಣ ಯ ಶ್ರೀ ಶಂಕ್ರಾಚಾರ್ಯ ಅಧೂತ ಆಶ್ರಮದ ಶ್ರೀ ಕೃಷ್ಣಾನಂದ ಶರಣರು ಹೇಳಿದರು. ತಾಲೂಕಿನ ಪಾರಿಜಾತ ಕುಲಗೋಡ ಗ್ರಾಮದಲ್ಲಿ ಶ್ರೀ ಸಾಯಿ …
Read More »ಕ.ಸಾ.ಪ ಸಮ್ಮೇಳನ ಮುಂದೂಡಲಾಗಿದೆ -ಮೂಡಲಗಿ
ರಾಜ್ಯಾದ್ಯಂತ ಸಭೆ ಸಮಾರಂಭ ನಡೆಸದಂತೆ ಸಿ ಎಂ ಯಡಿಯೂರಪ್ಪ ಸೂಚನೆ ಹಿನ್ನೆಲೆ, ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ ರದ್ದು, ಮುಂದುಡಲಾಗಿದೆ. ಇಂದು ನೂತನ ತಾಲೂಕು ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ, ಸಾಹಿತ್ಯ ಸಮ್ಮೇಳನಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದ ಸಾಹಿತ್ಯಾಸಕ್ತರು, ಸಮಾರಂಭಕ್ಕಾಗಿ ಅಡುಗೆ, ವೇದಿಕೆ,ಸನ್ಮಾನದ ಸಲಕರಣೆಯೊಂದಿಗೆ ಸಿದ್ದವಾಗಿದ್ದ ಸಾಹಿತ್ಯಾಸಕ್ತರು, ಕರೊನ ಹಿನ್ನೆಲೆ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಸಾಹಿತ್ಯಾಸಕ್ತರು, ವರದಿ : ಈಶ್ವರ ಢವಳೇಶ್ವರ ಮೂಡಲಗಿ
Read More »