ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಗೋದಾವರಿ ಬಯೊರಿಪೈನರಿ ಲಿ. ಸಮಿರವಾಡಿ ವತಿಯಿಂದ. ಮೂಡಲಗಿ ಪೋಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಕಾರ್ಯಾಲ ಮೂಡಲಗಿ ಇವರಿಗೆ ಪಾವನ ಹ್ಯಾಂಡ್ ಸೈನಿಟರಿಜ್ ವಿತರಿಸಲಾಯಿತು. ಈ ಸಂದರ್ಭದಲ್ಲಿ. ಮೂಡಲಗಿ ಪಿ ಎಸ್ ಆಯ್ ಶ್ರೀ ಮಲಿಕಾರ್ಜುನ ಸಿಂದೂರ್, ಪುರಸಭೆಯ ಮುಖ್ಯಾಧಿಕಾರಿ ಶ್ರೀ ದೀಪಕ್ ಹರ್ದಿ ಪುರಸಭೆ ಸದಸ್ಯ ಸಂತೋಷ್ ಸೊನವಾಲ್ಕರ ಹಾಗೂ ಖಾರ್ಕಾನೆ ಅಧಿಕಾರಿಗಳಾದ ರಾಮಚಂದ್ರ ಸೊನವಾಲ್ಕರ ವೀರಣ್ಣ ಸೊನವಾಲ್ಕರ ವೆಂಕಟೇಶ್ …
Read More »Daily Archives: ಏಪ್ರಿಲ್ 8, 2020
ಮೂಡಲಗಿ ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿ
ಮೂಡಲಗಿ ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿಯಾಗಿದ್ದು ಮಾದರಿ ಕೂಡ ವಾಗಿದೆ. ಈಗ ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾ ಮಾರಿಯನ್ನು ಓಡಿಸಲು ನಮಗೆ ಸಹಕಾರ ನೀಡಿ . ದಿನದಿಂದ ದಿನಕ್ಕೆ ಕೊರೋನಾ ಸೋಂಕು ನಿರಂತರ ಹರಡುತ್ತಿದೆ ಆದ ಕಾರಣ ಮುಸ್ಲಿಂ ಬಾಂಧವರು ನಾಳೆ ದಿ.9ರಂದು ಆಚರಿಸುವ ಶಭೆ ಏ ಬಾರಾತ ನ್ನು ಮಸೀದಿ ಕಬ್ರಸ್ಥಾನಗಳಿಗೆ ಹೋಗದೆ ತಮ್ಮ ತಮ್ಮ ಮನೆಯಲ್ಲಿ ನಮಾಜ …
Read More »ಕಾಲುವೆಗೆ ಪ್ರತಿದಿನ 2000 ಕ್ಯೂಸಕ್ಸ್ ನೀರು ಬಿಡುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಪತ್ರ : ಜಿಪಂ ಗೋವಿಂದ್ ಕೊಪದ
ಮೂಡಲಗಿ : ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರ ಪರವಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಗೋಂವಿದ ಕೊಪದ ಅವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ ಘಟಪ್ರಭಾ ಬಲದಂಡೆ ಕಾಲುವೆಗೆ ಎಪ್ರಿಲ್ 15 2020 ರಿಂದ ಮೇ 5 2020ರ ವರಗೆ ಪ್ರತಿದಿನ 2000 ಕ್ಯೂಸಕ್ಸ್ ನೀರು ಬಿಡುವಂತೆ ಮನವಿ ಪತ್ರದಲ್ಲಿ ನಮೂದಿಸಿದ್ದಾರೆ. ಬೇಸಿಗೆ ದಿನದಲ್ಲಿ 1000 ಕ್ಯೂಸಕ್ಸ್ ನೀರು ಬಿಟ್ಟರೆ ಮುಂದಿನ ಭಾಗದ …
Read More »