ಮೂಡಲಗಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ ದಿಲಶಾದ ಮಹಾತ ಮಾತನಾಡಿದರು. ಹಳ್ಳೂರ, ಮುಗಳಖೋಡ ಕ್ರಾಸ್ ಮತ್ತು ಯಾದವಾಡ ಗ್ರಾಮಗಳಲ್ಲಿ ಚೆಕ್ ಪೊಸ್ಟ್ ನಿರ್ಮಿಸಲು ಸೂಚನೆ ಮೂಡಲಗಿ: ಪ್ರಸ್ತುತ ವಿಶ್ವದಾದ್ಯಂತ ಕಾಡುತ್ತಿರುವ ಪ್ರಬಲ ಕೊರೋನಾ ವೈರಸ್ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶವನ್ನು ಸಂಪೂರ್ಣವಾಗಿ ಪಾಲಿಸಬೇಕು. ಸಾಮಾಜಿಕ ಅಂತರ …
Read More »Daily Archives: ಏಪ್ರಿಲ್ 13, 2020
ಗ್ರಾಮೀಣ ಪ್ರದೇಶದ ಬಡ ಜನರ ನೆರವಿಗೆ ನಿಂತ ಹಿಂಡಲ್ಕೋ ಕಂಪನಿ
ಬೆಳಗಾವಿ : ಕೊರೋನಾ ಮಹಾಮಾರಿಗೆ ತತ್ತರಿಸಿ ಹೋಗಿರುವ ಗ್ರಾಮೀಣ ಪ್ರದೇಶದ ಬಡ, ಕೂಲಿಕಾರ್ಮಿಕರ ನೆರವಿಗೆ ಬೆಳಗಾವಿಯ ಹಿಂಡಲ್ಕೋ ಕಂಪನಿ ಧಾವಿಸಿದೆ. ಇವತ್ತು ಬೆಳಗಾವಿ ತಾಲೂಕಿನ ಬಸವನಕೊಳ್ಳ ಗ್ರಾಮದ 500ಕ್ಕೂ ಹೆಚ್ಚು ಬಡ,ಕೂಲಿಕಾರ್ಮಿಕ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿ ಇರುವ ಕಿಟ್ ಗಳನ್ನ ವಿತರಿಸಿತು. ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕ ಅನೀಲ ಬೆನಕೆ,ಬೆಳಗಾವಿ ಹಿಂಡಲ್ಕೋ ಕಂಪನಿಯ ಯೂನಿಟ್ ಹೆಡ್ ಕೆ.ಕುಮಾರವೇಲು,ಕಂಪನಿಯ ಎಚ್ ಆರ್ ಹೆಡ್ ವಿಶ್ವಾಸ …
Read More »ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದ ಮೊದಲ ಬಲಿ?
ಬೆಳಗಾವಿ: ನಿನ್ನೆ ಬೆಳಗಾವಿ ತಾಲೂಕು ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಅಜ್ಜಿ ಇಂದು ಮುಂಜಾನೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದು ಕೊರೊನಾದ ಮೊದಲ ಬಲಿಯೇ ಎನ್ನುವುದು ಇನ್ನಷ್ಟೇ ಖಾತ್ರಿಯಾಗಬೇಕಾಗಿದೆ. ಮೃತಪಟ್ಟ ಅಜ್ಜಿಗೆ 85 ವರ್ಷ ವಯಸ್ಸಾಗಿತ್ತು. ಅಜ್ಜಿಗೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗುತ್ತಿದ್ದು, ಆಕೆಯ ಶವವನ್ನು ಶವಪರೀಕ್ಷೆಗಾಗಿ ತರಲಾಗಿದೆ. ನಿನ್ನೆ ಹಿರೇಬಾಗೇವಾಡಿಯ 38 ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಂದು ಮುಂಜಾನೆ ಆತನ ಮನೆಯವರನ್ನೆಲ್ಲ ಆರೋಗ್ಯ ಇಲಾಖೆಯವರು …
Read More »ಬೆಳಗಾವಿಯಲ್ಲಿ ಮುಂದುವರೆದ ಕೊರೋನಾ ರಣಕೇಕೆ 17 ಕ್ಕೇ ಏರಿಕೆ
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು ಸೋಂಕಿತರ ಹತ್ತರಿಂದ 17 ಕ್ಕೇರಿದೆ. ರವಿವಾರವರೆಗೆ 14 ಸೋಮವಾರ 17 ರ ಗಡಿದಾಟಿಗೆ ಎಂದು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಒಟ್ಟು ಮೂವರಿಗೆ ಜನರಿಗೆ ಪತ್ತೆಯಾಗಿದೆ. ಒಟ್ಟು ಹದಿನಾಲ್ಕರಿಂದ ಹದಿನೇಳು ಜನರಿಗೆ ಪತ್ತೆಯಾದಂತಾಗಿದೆ ಎಂದರು. ರಾಯಭಾಗದಲ್ಲಿ ಮೂರು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ ದೃಢ ಪಟ್ಟಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ಇಬ್ಬರು ಮಹಿಳೆ ಹಾಗೂ ಎಂಟು ಪುರುಷರಿಗೆ ಸೋಂಕು ತಗುಲಿದೆ. ಬೆಳಗಾವಿ ನಗರದ ಕಸಾಯಿಗಲ್ಲಿ-೧, …
Read More »