Breaking News

Daily Archives: ಜುಲೈ 25, 2020

ಮೂಡಲಗಿ: ಯಾದವಾಡದ ಕೊಪ್ಪದಟ್ಟಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಗೆ ಕೊರೋನಾ

ಕೊಪದಟ್ಟಿ ವ್ಯಕ್ತಿಗೆ ಕರೊನಾ ಸೋಂಕು ಪತ್ತೆ ಮೂಡಲಗಿ: ತಾಲೂಕಿನ ಯಾದವಾಡದ ಕೊಪ್ಪದಟ್ಟಿ ಗ್ರಾಮದ 55 ವರ್ಷದ ವ್ಯಕ್ತಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಸಂಚಾರದ್ ಹಿಸ್ಟ್‍ರಿ ಇರುವದಿಲ್ಲ, ಸೋಂಕಿತ ವ್ಯಕ್ತಿಯನ್ನು ಮೂಡಲಗಿಯಲ್ಲಿ ಕ್ವಾರಂಟ ಮಾಡಿ ಪ್ರಥಮ ಸಂಪರ್ಕ ಹೊಂದಿದ ನಾಲ್ವರನ್ನು ಹೊಂ ಕ್ವಾರಂಟ್ ಮಾಡಲಾಗಿದು. ಸೋಂಕಿತನ ಮನೆಯ ಸುತ್ತು ಮುತ್ತ 50 ಮೀಟರ್ ಪ್ರದೇಶವನ್ನು ಗ್ರಾ.ಪಂ ಪಿಡಿಓ ಪೂಜಾ ನಾವಿ, ಗ್ರಾಮ ಲೇಕ್ಕಾಧಿಕಾರಿ ಮುಲ್ಲಾ, ವೈದ್ಯಾಧಕಾರಿ ಎಸ್.ಪಿ.ತಂಬಾಕೆ, ಆರೋಗ್ಯ …

Read More »

ನಾಳೆ ನಡೆಯಬೇಕಿದ್ದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದು

ನಾಳೆ ನಡೆಯಬೇಕಿದ್ದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದು ಮೂಡಲಗಿ : ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ, ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ನಾಳೆ ಮುಂಜಾನೆ 9:00 ಗಂಟೆಗೆ ನಡೆಯಬೇಕಾದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ನಾಳೆ ಭಾನುವಾರ ಕರ್ನಾಟಕದಾದ್ಯಂತ ಲಾಕ್ ಡೌನ್ ಇರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಿ ಸೋಮವಾರ ಕಾರ್ಯಕ್ರಮ ಮಾಡಲಾಗುವುದು …

Read More »

ನಾಳೆ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ

ನಾಳೆ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಮೂಡಲಗಿ : ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಸೊಸೈಟಿಯೂ ಗ್ರಾಮೀಣ ಭಾಗದಲ್ಲಿ 25ನೇ ವರ್ಷದ ಪಾದಾರ್ಪಣೆ ಮಾಡುವ ಮೂಲಕ ಅಮೋಘ ಸಾಧನೆಗೈದು ಎಲ್ಲರ ಗಮನ ಸೆಳೆದಿದೆ. ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ, ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ನಾಳೆ ಮುಂಜಾನೆ …

Read More »