ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 11ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು ಅಧಿಕಮಾಸದ ಪ್ರವಚನ: ಕಾವ್ಯಶ್ರೀ ಅಮ್ಮನವರ ನುಡಿ ‘ಶ್ರೇಷ್ಠವಾದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು’ ಮೂಡಲಗಿ: ‘ಜನ್ಮನೀಡಿದ ತಾಯಿ ಹಾಗೂ ಭೂಮಿತಾಯಿಯನ್ನು ಸರ್ವಕಾಲಿಕವಾಗಿ ಪೂಜಿಸಿ ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು’ ಎಂದು ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು …
Read More »Daily Archives: ಸೆಪ್ಟೆಂಬರ್ 28, 2020
ಮೂಡಲಗಿ -ಶಂಕರನಾಗ ಚಾಲಕರ ಕ್ಷೇಮಾಭಿವೃದ್ಧಿ ಸಂಘ(ರ) ಉದ್ಘಾಟನೆ
ಮೂಡಲಗಿ -ಶಂಕರನಾಗ ಚಾಲಕರ ಕ್ಷೇಮಾಭಿವೃದ್ಧಿ ಸಂಘ(ರ) ಉದ್ಘಾಟನೆ ಮೂಡಲಗಿ: ಇಂದು ಮೂಡಲಗಿಯಲ್ಲಿ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿದ ಶಾಸಕರಾದ ಬಾಲಚಂದ್ರಣ್ಣಾ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ದಾಸಪ್ಪಾಣ್ಣಾ ನಾಯಿಕ್ ಹಾಗೂ ಸಂತೋಷಣ್ಣ ಸೋನವಾಲಕರ್, ರವೀಂದ್ರ ಸಣ್ಣಕ್ಕಿ, ಶಿವಾನಂದ ಚಂಡಕಿ, ಗಫಾರ್ ಡಾಂಗೆ, ಹಣಮಂತ ಗುಡ್ಲಮನಿ, ಅನ್ವರ್ ನದಾಫ ಮರೆಪ್ಪ ಮರೆಪ್ಪಗೋಳ, ಯಲ್ಲಪ್ಪ ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಬಸು ಝಂಡೆಕುರಬರ, ಆಗಮಿಸಿದರು. ಸಂಘದ ಅಧ್ಯಕ್ಷರಾದ ಸಿದ್ದೇಶ್ವರ್(ರಾಜು) ತಳವಾರ್ ಅವರು ಮಾತನಾಡಿ ಚಾಲಕರೈಗೆ …
Read More »“ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ.ದಿಲ್ಲಿಗೆ ಬರಲು ಹಣ ಇಲ್ಲ
ಓಡಿಸಾ ರಾಜ್ಯದ ದಲಿತ ಕುಟುಂಬದ ಹಲಧರ ನಾಗ ಎಂಬ ಕವಿ , ಸಾಹಿತಿ “ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ.ದಿಲ್ಲಿಗೆ ಬರಲು ಹಣ ಇಲ್ಲ, ಅಂಚೆಯಲ್ಲಿ ಪ್ರಶಸ್ತಿ ಪತ್ರ ಕಳುಹಿಸಿ ಎಂದು ಕೇಳಿಕೊಂಡವರು!ಇವರ ಖಾತೆಯಲ್ಲಿ ಕೇವಲ ₹732 ಜಮೆ.ಕಾಲಲ್ಲಿ ಹರಿದ ಚಪ್ಪಲಿ,ಒಂದು ಕಡೆ ದಾರ ಕಟ್ಟಿರುವ ಕನ್ನಡಕ…ಇದು ಇವರ ಶ್ರೀಮಂತಿಕೆ!! ಬರೆದಿದ್ದು ೨೦ ಮಹಾಕಾವ್ಯ, ಹಲವಾರು ಕವಿತೆಗಳು.ಇವರು ಬರೆದ “ಗ್ರಂಥಾವಳಿ-2” ಎಂಬ ಸಂಕಲನ ಸಂಭಲಪುರ ವಿಶ್ವ ವಿದ್ಯಾಲಯದಲ್ಲಿ ಪಠ್ಯಕ್ರಮದ ಭಾಗವಾಗಿದೆ.ಐದು …
Read More »