Breaking News

Daily Archives: ಡಿಸೆಂಬರ್ 16, 2020

ಬನವಾಸಿ ಗ್ರಾಮ ಪಂಚಾಯಿತಿ ಚುನಾವಣೆಗೆ 80 ನಾಮಪತ್ರ ಸಲ್ಲಿಕೆ

ಬನವಾಸಿ ಗ್ರಾಮ ಪಂಚಾಯಿತಿ ಚುನಾವಣೆಗೆ 80 ನಾಮಪತ್ರ ಸಲ್ಲಿಕೆ ಬನವಾಸಿ: ಬನವಾಸಿ ಗ್ರಾಮ ಪಂಚಾಯಿತಿಯ 5ವಾರ್ಡ್‍ಗಳ 18ಸ್ಥಾನಕ್ಕೆ 80 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬನವಾಸಿ ಗ್ರಾಮ ಪಂಚಾಯಿತಿಯ ಚುನಾವಣಾ ಅಧಿಕಾರಿ ದತ್ತತ್ರೇ ಭಟ್ಟ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರದಂದು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬನವಾಸಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 1ರಲ್ಲಿ 17 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 2ರಲ್ಲಿ 10 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ …

Read More »

ಡಿ. 19ರಿಂದ ಉಚಿತ ಯೋಗ ಶಿಬಿರ

ಡಿ. 19ರಿಂದ ಉಚಿತ ಯೋಗ ಶಿಬಿರ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮಹಾಲಿಂಗಪೂರದ ಮೈಂಡ್ ಸೈನ್ಸ್ ಫೌಂಡೇಶನ ಇವರ ಸಹಯೋಗದಲ್ಲಿ ದೇಹ, ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಪುರುಷ ಮತ್ತು ಮಹಿಳೆಯರಿಗೆ ‘ಬಸವ ಚೈತನ್ಯ ಉಚಿತ ಯೋಗ ಶಿಬಿರ’ವನ್ನು ಡಿ. 19ರಿಂದ ಡಿ. 23ರ ವರೆಗೆ 5 ದಿನಗಳ ಬೆಳಿಗ್ಗೆ 6ರಿಂದ ಬೆಳಿಗ್ಗೆ 8 ಗಂಟೆ ವರೆಗೆ ಸ್ಥಳೀಯ ಶ್ರೀ ಶಿವಬೋಧರಂಗ ಕೋ.ಆಪ್.ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಏರ್ಪಡಿಸಿರುವರು. ಅಧಿಕ ರಕ್ತದೊತ್ತಡ, …

Read More »

ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಪ್ರಥಮ

ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಪ್ರಥಮ ಮೂಡಲಗಿ : ನವೆಂಬರ್ 1 ರಾಜ್ಯೋತ್ಸವ ದಿನದ ನಿಮಿತ್ತವಾಗಿ ಖಾಸಗಿ ಸುದ್ದಿ ವಾಹಿನಿಯಾದ ವಿಜಯ ಟೈಮ್ಸ್ ಆಯೋಜಿಸಿದ್ದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಅವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ವಿಜಯ ಟೈಮ್ಸ್ ಮುಖ್ಯಸ್ಥರಾದ ವಿಜಯಲಕ್ಷ್ಮೀ ಶಿಬರೂರ ಮಂಜುನಾಥ ಅವರಿಗೆ ಬಹುಮಾನ ವಿತರಿಸಿ ಶುಭ ಕೋರಿದ್ದಾರೆ.

Read More »

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ ಮೂಡಲಗಿ: ಮೂಡಲಗಿಯ ಶಿವಾನಂದ ಜಿ. ಮುರಗೋಡ ಅವರನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಸದಸ್ಯರನ್ನಾಗಿ ರಾಜ್ಯ ಸಂಚಾಲಕ ಭಗವಂತ ಖೂಬಾ ಅವರು ನೇಮಕ ಮಡಿದ್ದಾರೆ. ಬೆಳಗಾವಿ ವಿಭಾಗದ 5 ಜಿಲ್ಲೆಗಳ ಜವಾಬ್ದಾರಿಯನ್ನು ಮುರಗೋಡ ಅವರಿಗೆ ನೀಡಲಾಗಿದೆ ಎಂದು ಅವರ ನೇಮಕ ಆದೇಶದಲ್ಲಿ ತಿಳಿಸಿದ್ದಾರೆ.

Read More »

ಅಂಗವಿಕಲರು ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ – ಸಿದ್ದಣ್ಣ ದುರದುಂಡಿ

ಮೂಡಲಗಿ: ಅಂಗವಿಕಲರು ಈ ಸಮಾಜದಲ್ಲಿ ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಅವರಿಗೆ ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ  ನೆಹರು ಯುವ ಕೇಂದ್ರ ಬೆಳಗಾವಿ, ಜನನಿ ಸಮಗ್ರ ಅಭಿವ್ರದ್ದಿ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕರ ಗ್ರಾಮಿಣ ಅಭಿವ್ರದ್ದಿ ಸಂಘ ಹಳ್ಳೂರ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಇವುಗಳ …

Read More »