Breaking News
Home / 2020 (page 35)

Yearly Archives: 2020

 ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ ದೃಢ

 ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ ದೃಢಪಟ್ಟಿರುವದಾಗಿ ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿ 34, ಅರಳಿಮಟ್ಟಿ 02, ಘಟಪ್ರಭಾ, 01 ನಲ್ಲಾನಟ್ಟಿ, 01 ಬೆಣಚಿನಮರಡಿ, 01 ಹೂಲಿಕಟ್ಟಿ, 01 ತುಕ್ಕಾನಟ್ಟಿ, 01 ಫಾಲ್ಸ್, 01 ತವಗ, 01 ಶಿಂಧಿಕುರಬೇಟ ಗ್ರಾಮಗಳಲ್ಲಿ ಒಂದು ಕೋವಿಡ್ ಪಾಸಿಟೀವ್ ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

Read More »

ವಿಜ್ಞಾನಿಗಳು ರೈತರಾದರೆ ನಾಡು ಧನ್ಯ: ಚಂದ್ರಶೇಖರ ಅಕ್ಕಿ

ವಿಜ್ಞಾನಿಗಳು ರೈತರಾದರೆ ನಾಡು ಧನ್ಯ: ಚಂದ್ರಶೇಖರ ಅಕ್ಕಿ ಗೋಕಾಕ: ನಾಡು ಸಮೃದ್ಧಿಯಾಗಿ ಬೆಳೆಯಲು ರೈತರ ಪರಿಶ್ರಮ ಅನನ್ಯವಾದದ್ದು ಹೀಗಾಗಿ ರೈತರು ವಿಜ್ಞಾನಿಗಳಾಗುವುದಕ್ಕಿಂತ ವಿಜ್ಞಾನಿಗಳೇ ರೈತರಾದರೆ ದೇಶ ಮತ್ತಷ್ಟು ವಿಪುಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ಅವರು ಬುಧವಾರ ದಂದು ಜರುಗಿದ ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ 2019 ಲಾಕ್ಡೌನ್ ನಿಮಿತ್ಯ ಗೂಗಲ್ ನಲ್ಲಿ ಸೇಮಿನಾರ ಅಲ್ಲ ವೆಬಿನಾರ ವಿಶೇಷ ಉಪನ್ಯಾಸ ಮಾಲಿಕೆಗಳ ಸಮಾಲೋಚನೆ ಹಾಗೂ …

Read More »

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ !

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ ! ಕಾರ್ಮಿಕ ಇಲಾಖೆಯಿಂದ 500 ಕಿಟ್ಟ ವಿತರಣೆ, ಅಧಿಕಾರಿಯಿಂದ ತಾಲೂಕಿಗೆ 400 ಕಿಟ್ಟ ತನಿಖಾ ವೇಳೆಯಲ್ಲಿ ಪತ್ತೆಯಾದ 100 ಕಿಟ್ಟಗಳು, ಸೂಕ್ತ ಕ್ರಮಕ್ಕೆ ಪತ್ರಕರ್ತರ ಆಗ್ರಹ ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ …

Read More »

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಗೆ 90.47 %.ಫಲಿತಾಂಶ

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಯಲ್ಲಿ 19-20 ನೇ ಸಾಲಿನ S S L C ವಾರ್ಷಿಕ ಪರೀಕ್ಷೆಯಲ್ಲಿ 126 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ ಒಟ್ಟು ಫಲಿತಾಂಶ 90.47 % ಆಗಿದ್ದು. ವಿದ್ಯಾರ್ಥಿಗಳಾದ ಪ್ರಥಮ ಕುಮಾರಿ ಲಕ್ಷ್ಮೀ ಮಾಳಪ್ಪನವರ 92.80%. ದ್ವಿತೀಯ ಸ್ಥಾನ ಕುಮಾರಿ ಯಮುನಾ ಪಾಟೀಲ 92.16 %. ಹಾಗೂ ತೃತಿಯ ಸ್ಥಾನ ಕುಮಾರ ಈರಣಗೌಡ ಪಾಟೀಲ 90.72% ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ …

Read More »

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ !

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ ! ಕಾರ್ಮಿಕ ಇಲಾಖೆಯಿಂದ 500 ಕಿಟ್ಟ ವಿತರಣೆ, ಅಧಿಕಾರಿಯಿಂದ ತಾಲೂಕಿಗೆ 400 ಕಿಟ್ಟ 100 ಕಿಟ್ಟಗಳು ಮಂಗಮಾಯ,ಎಲ್ಲಿ ಹೋದವು ಆ ಕಿಟ್ಟಗಳು….? ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾದ …

Read More »

ಗ್ರಾಮಗಳ ಶಾಸ್ತ್ರೀಯ ಬದ್ದ ಅಧ್ಯಯನದ ಅಗತ್ಯವಿದೆ : ಪ್ರೊ. ಶಂಕರ ನಿಂಗನೂರ

ಗ್ರಾಮಗಳ ಶಾಸ್ತ್ರೀಯ ಬದ್ದ ಅಧ್ಯಯನದ ಅಗತ್ಯವಿದೆ : ಪ್ರೊ. ಶಂಕರ ನಿಂಗನೂರ ಗೋಕಾಕ: ಒಂದು ಗ್ರಾಮದ ಪ್ರಸಿದ್ಧಿಗೆ ಅನೇಕರ ತ್ಯಾಗವಿದೆ. ಗ್ರಾಮಗಳ ಚರಿತ್ರೆಯನ್ನು ಜಾನಪದ ಕಥೆಗಳ ಮೂಲಕ ಹಾಗೂ ಶಾಸನಗಳ ಮೂಲಕ ತಿಳಿಯಬಹುದಾಗಿದೆ ಎಂದು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶಂಕರ ನಿಂಗನೂರ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನಾರ್ …

Read More »

ಪತ್ರಿಕೆಗಳ ವರದಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ, ಘಟನೆ ಬಗ್ಗೆ ತನಿಖೆ ಮಾಡಲು ಅಧಿಕಾರಿಗಳಿಗೆ ಸಚಿವರಿಂದ ಸೂಚನೆ

ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗೆ ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ ಬೆಳಗಾವಿಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಈ ಘಟನೆ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಂಗಳವಾರ ಪತ್ರಿಕೆಗಳಲ್ಲಿ …

Read More »

ಪತ್ರಿಕೆಗಳ ವರದಿಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯ ಸಚಿವರ ಗಮನಕ್ಕೆ ತಂದ : ಲಕ್ಕನ್ ಸವಸುದ್ದಿ

ಪತ್ರಿಕೆಗಳ ವರದಿಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯ ಸಚಿವರ ಗಮನಕ್ಕೆ ತಂದ : ಲಕ್ಕನ್ ಸವಸುದ್ದಿ ಮೂಡಲಗಿ :- “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಲಕ್ಕನ್ ಸವಸುದ್ದಿ ಪ್ರತಿಕ್ರಿಯೆ …

Read More »

ಲಾಕ್ ಡೌನ್* ಸಮಯ ನಿಗದಿ ಪಡಿಸಲು ಮಂಗಳವಾರದಂದು ನಡೆದ ಕೊರೋನಾ ಬಗ್ಗೆ ಪೂರ್ವಭಾವಿ ಸಭೆ

*ಮೂಡಲಗಿ ಲಾಕ್ ಡೌನ್ ಇಲ್ಲ ಯಥಾಸ್ಥಿತಿ ಮುಂದುವರಿಕೆ* ಮೂಡಲಗಿ ಅಗಷ್ಠ 11 : ಇಂದು ಮಂಗಳವಾರ ರಂದು ಮುಂಜಾನೆ ಗಾಂಧಿ ಚೌಕ ಹನುಮಂತ ದೇವರ ಗುಡಿಯಲ್ಲಿ ಲಾಕಡೌನ ಸಭೆಯಲಿ ವ್ಯಾಪಾರಸ್ಥರು ಮತ್ತು ಜನತೆಯ ಅಭಿಪ್ರಾಯ ದಂತೆ ಲಾಕಡೌನ್ ಇರುವುದಿಲ್ಲ ಯತಾಸ್ಥಿತಿ ಮುಂದುವರಿಯುವದಾಗಿ ಸಭೆಯಲ್ಲಿ ತಿಮಾ೯ನಿಸಲಾಗಿದೆ. ಎಂದು ಸಂಘಟಕರು ತಿಳಿಸಿದ್ದಾರೆ.

Read More »

ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ !

ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಮೂಡಲಗಿ : ಕಳೆದ ನಾಲ್ಕು ತಿಂಗಳಿಂದ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಬಡಜನತೆ ಜೀವನ ಸಾಗಿಸಲೂ ಕಷ್ಟಪಡುತ್ತಿದ್ದಾರೆ. ಬಡ ಜನರಿಗೆ ಕೆಲಸವಿಲ್ಲದೇ ಪರದಾಟುವ ಸ್ಥಿತಿ ನಿರ್ಮಾಣವಾಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಸೌಕರ್ಯಗಳು ಇದ್ದರು ಇಲ್ಲಿಯ ಜನರಿಗೆ ಸಿಗದೇ ಬಡ ಜನತೆ ಕಷ್ಟ ಅನುಭವಿಸುತ್ತಿದ್ದಾರೆ …

Read More »