**ಮೂಡಲಗಿಯಲ್ಲಿ ಪ್ರಥಮ ಬಾರಿಗೆ* **ಬಸವ ತತ್ವದಡಿಯಲ್ಲಿ ಜರುಗಿದ* *ಸರಳ ವಿವಾಹ ಸಮಾರಂಭ**** ಮೂಡಲಗಿ :ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗೋಡಿಗೌಡರ ಬಂಧುಗಳ ಮದುವೆ ಸಮಾರಂಭದಲ್ಲಿ ಬೈಲೂರು ನಿಷ್ಕಲ್ಮಶ ಮಠದ ಶ್ರೀ ನಿಜಗುಣಾನಂದ ಶ್ರೀಗಳು ಆಗಮಿಸಿ ವಧು ವರರನ್ನು ಆರ್ಶಿವಧಿಸಿದರು ಮದುವೆಯ ಎಲ್ಲ ಕಾರ್ಯದ ಕಾರ್ಯಕ್ಕೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಸವ ತತ್ವದ ಅಡಿಯಲ್ಲಿ ಸರಳವಾಗಿ ಮದುವೆ ನೆರವೇರಿಸಿ ಅಕ್ಷತೆ ಬದಲು ಪುಷ್ಪ ಹಾಕಿ ನವ …
Read More »Daily Archives: ಜನವರಿ 11, 2021
ಸತೀಶ ಶುಗರ್ಸಗೆ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ”ಪ್ರಶಸ್ತಿ
ಸತೀಶ ಶುಗರ್ಸಗೆ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ”ಪ್ರಶಸ್ತಿ ಮೂಡಲಗಿ: ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೋಡಮಾಡು 2019-20 ನೇ ಸಾಲಿನ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ” ಪ್ರಶಸ್ತಿಯನ್ನು ತಾಲೂಕಿನ ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ನೀಡಿ ಗೌರವಿಸಿದರು. ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ 14ನೇ ವಾರ್ಷಿಕ ಸರ್ವ ಸಾಧಾರಣಾ ಮಹಾಸಭೆಯಲ್ಲಿ ಸತೀಶ …
Read More »ಗ್ರಾಮಗಳ ಅಭಿವೃದ್ದಿಗೆ ನೂತನ ಸದಸ್ಯರು ಮುಂದಾಗಬೇಕು – ಅಜ್ಜಪ್ಪ ಗಿರಡ್ಡಿ
ನೂತನ ಸದಸ್ಯರಿಗೆ ನಾಗರೀಕ ಸನ್ಮಾನ ಕುಲಗೋಡ:ನಾಲ್ಕು ಗ್ರಾಮಗಳಿಗೆ ಹುಣಶ್ಯಾಳ(ಪಿ.ವಾಯ್) ಗ್ರಾ.ಪಂ ಒಂದೇಯಾಗಿದ್ದು ಯಾವ ಗ್ರಾಮಕ್ಕೂ ತಾರತಮ್ಮು ಮಾಡದೇ ಎಲ್ಲ ಗ್ರಾಮಗಳಲ್ಲಿ ಅಭಿವೃದ್ದಿಗೆ ನೂತನ ಸದಸ್ಯರು ಮುಂದಾಗಬೇಕು. ಜನತೆಯ ಆಶೀರ್ವಾದದಿಂದ ಕುರ್ಚಿಯಲ್ಲಿದ್ದಿರಾ ಗಮನದಲ್ಲಿ ಇಟ್ಟುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಪಿ.ಕೆಪಿಎಸ್ ಅಧ್ಯಕ್ಷರು ಅಜ್ಜಪ್ಪ ಗಿರಡ್ಡಿ ಹೇಳಿದರು. ಅವರು ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ವಾಯ್) ಗ್ರಾಮ ಪಂಚಾಯತ ಆವರಣದಲ್ಲಿ ಇಂದು ನಡೆದ ಗ್ರಾಪಂ ನೂತನ ಸದಸ್ಯರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ …
Read More »