Breaking News
Home / 2021 / ಮೇ / 18

Daily Archives: ಮೇ 18, 2021

ಶ್ರೀಧರ ಪರಪ್ಪ ಪತ್ತಾರ ನಿಧನ

ಶ್ರೀಧರ ಪತ್ತಾರ ನಿಧನ ಮೂಡಲಗಿ: ಹುಬ್ಬಳ್ಳಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಇಲ್ಲಿಯ ಲಕ್ಷ್ಮೀನಗರ ನಿವಾಸಿ ಶ್ರೀಧರ ಪರಪ್ಪ ಪತ್ತಾರ (40) ಮಂಗಳವಾರ ಸಂಜೆ ನಿಧನರಾದರು. ಅವರು ತಂದೆ, ತಾಯಿ, ಪತ್ನಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

Read More »

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಅಧ್ಯಕ್ಷ ಕತ್ತಿ

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಅಧ್ಯಕ್ಷ ಕತ್ತಿ ಮೂಡಲಗಿ : ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ ಹೇಳಿದರು. ಮಂಗಳವಾರದoದು ಸಮೀರವಾಡಿ ಸಕ್ಕರೆ ಕಾರ್ಖಾನೆ ವತಿಯಿಂದ ತಾಲೂಕಿನ ಹಳ್ಳೂರ ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹಸ್ತಾಂತರಿಸಿದ 35 ಲೀಟರ ಸ್ಯಾನಿಟೈಜರ್ ಹಾಗೂ 15 ಲೀಟರ್ …

Read More »

ತಹಶೀಲದಾರ ಕಚೇರಿಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ

ತಹಶೀಲದಾರ ಕಚೇರಿಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ ಮೂಡಲಗಿ : ಜಗತ್ತಿನ ಉದ್ಧಾರಕ್ಕಾಗಿ ಗಂಗಾ ಮಾತೆಯನ್ನೇ ಭೂಮಿಗೆ ತಂದ, ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗಯನ್ನೇ ಧರೆಗಿಳಿಸಿದ ಯೋಗಿ ಭರೀರಥರ ತತ್ವಾದರ್ಶಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ ಹೇಳಿದರು. ತಹಶೀಲ್ದಾರ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಪ್ರಯುಕ್ತ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿ ಮಾತನಾಡಿದರು. ಸಮಾಜ ಮುಖಂಡರಾದ ಮುಖಂಡರಾದ ಭಗವಂತ …

Read More »

ಬಾಲ ಭಗೀರಥ ಮಹರ್ಷಿಯೊಂದಿಗೆ ಮನೆಯಲ್ಲೆ ಜಯಂತಿ ಆಚರಣೆ

ಬಾಲ ಭಗೀರಥ ಮಹರ್ಷಿಯೊಂದಿಗೆ ಮನೆಯಲ್ಲೆ ಜಯಂತಿ ಆಚರಣೆ ಮೂಡಲಗಿ: ಪತ್ರಕರ್ತ ಸುಭಾಸ ಗೊಡ್ಯಾಗೋಳ ಅವರ ಪುತ್ರ ಶ್ರೀನಿವಾಸ ಬಾಲ ಭಗೀರಥ ಮಹರ್ಷಿ ವೇಷ ತೊಟ್ಟು ಮನೆಯಲ್ಲೆ ಮಹರ್ಷಿ ಭಗೀರಥ ಜಯಂತಿ ಆಚರಿಸಿದರು.

Read More »

ಕೆಂಪಣ್ಣ ಡೊಣವಾಡ ನಿಧನ

ನಿಧನ ವಾರ್ತೆ ಕೆಂಪಣ್ಣ ಡೊಣವಾಡ ಮೂಡಲಗಿ: ಕಲ್ಲೋಳಿಯ ಎಸ್‍ಆರ್‍ಇಎಸ್ ಕಾಲೇಜು ಇಂಗ್ಲಿಷ ಉಪನ್ಯಾಸಕ ವಡೇಹರಟ್ಟಿ ಗ್ರಾಮದ ಕೆಂಪಣ್ಣ ರಾಚಪ್ಪ ಡೊಣವಾಡ (46) ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

Read More »

ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಭಗೀರಥ ಜಯಂತಿ

ಮೂಡಲಗಿ : ಅಸಾದ್ಯವಾದದ್ದನ್ನು ಸಾಧ್ಯ ಮಾಡುವ ಕಠಿಣ ಪ್ರಯತ್ನಕ್ಕೆ ಭಗೀರಥ ಪ್ರಯತ್ನವೆಂದು ಕರೆಯವುದು ಜನಿಜನಿತವಾಗಿದೆ, ತನ್ನ ಗೋರ ತಪಸ್ಸಿನಿಂದ ಕುಗ್ಗದ ಚಲ ಹಾಗೂ ದೃಡಸಂಕಲ್ಪದಿಂದ ಕಾರ್ಯ ಪೂರೈಸಿ ಪಿತೃಗಳಿಗೆ ಸ್ವರ್ಗ ದೊರಕಿಸಿ ಕೊಟ್ಟ ಭಗೀರಥನ ಸಾಧನೆ ಅಸಾಮನ್ಯವೆ ಸರಿ ಎಂದು ಉಪ್ಪಾರ ಸಮಾಜದ ಹಿರಿಯರಾದ ಬಿ.ಬಿ. ಹಂದಿಗುಂದ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಆಯೊಜಿಸಿದ ಭಗೀರಥ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡುತ್ತ ದೇಶದಲ್ಲಿ ಕೋರೊನಾ ಹೆಚ್ಚುತ್ತಿರುವ …

Read More »