ನಿಧನ ವಾರ್ತೆ
ಕೆಂಪಣ್ಣ ಡೊಣವಾಡ
ಮೂಡಲಗಿ: ಕಲ್ಲೋಳಿಯ ಎಸ್ಆರ್ಇಎಸ್ ಕಾಲೇಜು ಇಂಗ್ಲಿಷ ಉಪನ್ಯಾಸಕ ವಡೇಹರಟ್ಟಿ ಗ್ರಾಮದ ಕೆಂಪಣ್ಣ ರಾಚಪ್ಪ ಡೊಣವಾಡ (46) ಮಂಗಳವಾರ ಬೆಳಿಗ್ಗೆ ನಿಧನರಾದರು.
ಅವರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
Spread the love ಬೆಳಗಾವಿ : ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಸಂತ. ಅವರೂಬ್ಬರು ಪರಿಪೂರ್ಣ ವ್ಯಕ್ತಿ …