ವಡೇರಹಟ್ಟಿ ಗ್ರಾಮದಲ್ಲಿ ಕೊರೋನಾ ಪರೀಕ್ಷೆ ಜರುಗಿತು. ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೊರೋನಾ ಪರೀಕ್ಷೆ ಜರುಗಿತು. ಆರೋಗ್ಯ ಇಲಾಖೆಯ ಮಹಿಳಾ ಕಿರಿಯ ಸಹಾಯಕಿ ಪಿ.ಎಫ್.ಕೋಲಕಾರ ಮಾತನಾಡಿ, ಕೋರೋನ ಮಹಾಮಾರಿ ರೋಗಕ್ಕೆ ಹೇದುರುವ ಅವಶ್ಯಕತೆ ಇಲ್ಲ, ಕೊರೋನಾ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮನೆಯಲ್ಲಿ ಅನುಸರಿಸಬೇಕು, ಒಂದು ವೇಳೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಕ್ಷಣಗಳ ಅನುಗನವಾಗಿ ವೈಧ್ಯಕೀಯ …
Read More »Daily Archives: ಮೇ 28, 2021
ಯಾದವಾಡ ಕೋವಿಡ್ ಆರೈಕೆ ಕೇಂದ್ರಕ್ಕೆ ಆಹಾರ ಸಾಮಗ್ರಿ ವಿತರಣೆ
ಯಾದವಾಡ ಕೋವಿಡ್ ಆರೈಕೆ ಕೇಂದ್ರಕ್ಕೆ ಆಹಾರ ಸಾಮಗ್ರಿ ವಿತರಣೆ ಮೂಡಲಗಿ: ತಾಲೂಕಿನ ಯಾದವಾಡ ಕೋವಿಡ್ ಆರೈಕೆ ಕೆಂದ್ರಕ್ಕೆ ಯಾದವಾಡ ಜಿ.ಪಂ ಸದಸ್ಯ ಗೊವಿಂದ ಕೊಪ್ಪದ ಮತ್ತು ಭಾರತ ಫೌಂಡೇಶ್ನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯಿಂದ ಆಹಾರ ಉಪಹಾರ ಮತ್ತು ಊಟದ ಸಾಮಗ್ರಿಗಳನ್ನು ಕೇಂದ್ರದ ಸಿಬ್ಬಂದಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಯಲ್ಲಪ್ಪಗೌಡ ನ್ಯಾಮಗೌಡ, ರಾಜುಗೌಡ ಪಾಟೀಲ, ಕುಬೇರ ದಾಸರ, ಬಸವರಾಜ ಭೂತಾಳಿ, ಶಿವನಗೌಡ ಪಾಟೀಲ್, …
Read More »ಕೋರೋನಾ ವಾರಿಯರ್ಸ್ ಗಳಿಗೆ ಮಾಸ್ಕ್ ಸೈನಿಟೇಜರ್ ವಿತರಣೆ -ಮಹಾಲಕ್ಷ್ಮೀ ಸೋಸಾಯಿಟಿ
ಕೋರೋನಾ ವಾರಿಯರ್ಸ್ ಗಳಿಗೆ ಮಾಸ್ಕ್ ಸೈನಿಟೇಜರ್ ವಿತರಣೆ -ಮಹಾಲಕ್ಷ್ಮೀ ಸೋಸಾಯಿಟಿ ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್ಡೌನ್ ಸಮಯದಲ್ಲಿ ಬಿಸಿಲು,ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಇಲ್ಲಿಯ ಶ್ರೀ ಮಹಾಲಕ್ಷ್ಮೀ ಸೋಸಾಯಿಟಿ ಲಿ ಮೂಡಲಗಿ ಇವರು ಮಾಸ್ಕ್ ಸೈನಿಟೇಜರ್ ವಿತರಿಸಿದರು. ಈ ಲಾಕ್ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ, ಪ್ರಕಾಶ …
Read More »ಗ್ರಾಮ ಪಂಚಾಯತಿ ನೌಕರರನ್ನು ಕೋರೊನಾ ವಾರಿಯರ್ಸ ಅಂತಾ ಘೋಷಿಸಿ ಆದೇಶ ಮಾಡಿ
ಮೂಡಲಗಿ: ಗ್ರಾಮ ಪಂಚಾಯತಿ ನೌಕರರನ್ನು ಕೋರೊನಾ ವಾರಿಯರ್ಸ ಅಂತಾ ಘೋಷಿಸಿ ಆದೇಶ ಮಾಡಬೇಕು ಹಾಗೂ 15 ನೇ ಹಣಕಾಸಿನ 4 ನೇ ಕಂತಿನ ಅನುದಾನ ಜಮೆ ಆಗಿದ್ದನ್ನು ಸಿಬ್ಬಂದಿ ವೇತನಕ್ಕಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಮುಂದೆ ಸಿಬ್ಬಂದಿಗಳು ಶುಕ್ರವಾರದಂದು 2ನೇ ದಿನವು ಧರಣಿ ನಡೆಸಿದರು. ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಿಗೆ 15 ನೇ ಹಣಕಾಸಿನ ಅನುದಾನವು ಜಮೆ ಆಗಿದ್ದು ರಾಜ್ಯ ಸರಕಾರವು …
Read More »ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರಿಂದ ರಾಜ್ಯಾದ್ಯಂತ ರಕ್ತದಾನ ಕಾರ್ಯಕ್ರಮ- ಸಂಸದ ಈರಣ್ಣ ಕಡಾಡಿ
ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರಿಂದ ರಾಜ್ಯಾದ್ಯಂತ ರಕ್ತದಾನ ಕಾರ್ಯಕ್ರಮ- ಸಂಸದ ಈರಣ್ಣ ಕಡಾಡಿ ಮೂಡಲಗಿ: (ಬೆಳಗಾವಿ) ಕಳೆದ ಒಂದು ವರ್ಷಗಳಿಂದ ಕರೋನಾ ಮಹಾಮಾರಿಯ ಉಪಟಳದಿಂದಾಗಿ ಜನ ಜೀವನ ಅಸ್ಥವ್ಯಸ್ಥವಾಗಿದ್ದು ಅದೇ ರೀತಿ ಬ್ಲೆಡ್ ಬ್ಯಾಂಕ್ಗಳಲ್ಲಿ ಸಾಕಷ್ಟು ರಕ್ತದ ಸಂಗ್ರಹ ಇಲ್ಲದಿರುವ ಕಾರಣಕ್ಕೆ ಈ ಕರೋನಾ ಮತ್ತು ಇನ್ನಿತರ ಕಾಯಿಲೆಗಳಿಗೆ ತುತ್ತಾದ ಜನರಿಗೆ ಅವಶ್ಯಕವಾದ ರಕ್ತ ಸಂಗ್ರಹ ಇಲ್ಲದಿರುವ ಕಾರಣಕ್ಕೆ ಸಾಕಷ್ಟು ಸಾವು ನೋವು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯ …
Read More »ಸೋಂಕಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈರಣ್ಣ ಕಡಾಡಿ ಪಣ
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೋವಿಡ್ ಕೇರ್ ಸೆಂಟರ್, ತಾಲೂಕಾ ಕೋವಿಡ್ ವಾರ್ ರೂಮ್ ಮತ್ತು ಸಹಾಯವಾಣಿ ಕೇಂದ್ರ, ಲಸಿಕಾ ಕೇಂದ್ರ, ಕೋವಿಡ್ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಅಗತ್ಯ ಸಲಹೆ ಸೂಚನೆ ನೀಡಿದರು. ಗೋಕಾಕ ತಾಲೂಕಾ ಆಸ್ಪತ್ರೆಗೆ ಮಂಜೂರಾದ ಆಕ್ಸಿಜನ ಘಟಕದ ಕಾಮಗಾರಿಯನ್ನು ವೀಕ್ಷಿಸಿ ತುರ್ತುಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. • ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ, …
Read More »