Breaking News

Daily Archives: ಜೂನ್ 15, 2021

ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣ

ಬೆಟಗೇರಿ:ನಮ್ಮ ದೇಶದ ಸಂಸ್ಕøತಿ, ಸಂಪ್ರದಾಯ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ಜನರು ದೇವರ ಮೇಲೆ ಅಪಾರ ನಂಬಿಯುಳ್ಳವರಾಗಿದ್ದಾರೆ. ದುರ್ಗಾಮಾತೆ ದೇವರು ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವತೆಯಾಗಿದ್ದಾಳೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು. ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಮಂಗಳವಾರ ಜೂ.15ರಂದು ನೆರವೇರಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ನೀಡುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ …

Read More »